ಕಾರ್ಮಿಕ ಇಲಾಖೆಯ .ಕಾರ್ಮಿಕ ಅದಾಲತ್ ಗೆ.ತಾಲ್ಲೂಕು ತಹಸೀಲ್ದಾರ್ ಶರಣಮ್ಮ ರವರು ಹಸಿರು ನಿಶಾನೆ…!!!

Listen to this article

ದಿನಾಂಕ .30/8/21.ರದು ವಿಜಯನಗರ ಜಿಲ್ಲಾ.ಹಗರಿಬೊಮ್ಮನಹಳ್ಳಿ .ಕಾರ್ಮಿಕ ಇಲಾಖೆಯ .ಕಾರ್ಮಿಕ ಅದಾಲತ್ ಗೆ.ತಾಲ್ಲೂಕು ತಹಸೀಲ್ದಾರ್ ಶರಣಮ್ಮ ರವರು ಹಸಿರು ಬಾವುಟ ತೋರಿಸುವ ಮುಖಾಂತರ ಚಾಲನೆ ನೀಡಿದರು.

ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ .ದಿನಾಂಕ 16/8/21.ರಿಂದ 16/9/21ರ ವರೆಗೆ .ನಡೆಯುವ ಕಾರ್ಮಿಕ ಅದಾಲತ್ ನಲ್ಲಿ ಭಾಗವಹಿಸಿ.ನಿಮ್ಮ ಉಳಿದಿರುವ .ಅರ್ಜಿಗಳನ್ನು ಶೀಘ್ರವೇ ಪರಿಹರಿಸಿಕೊಡುವ ಲಾಗುವುದೆಂದು ಮಾಹಿತಿ ನೀಡಿದರು .ಕಾರ್ಮಿ ಕ ರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು .ಪೆನ್ಷನ್ ಮದುವೆ .ಡೆತ್ ಕ್ಲೇಮ್ ಗಳು ಎಲ್ಲಾ ಅರ್ಜಿಗಳನ್ನು ಶೀಘ್ರವೇ ಪರಿಹರಿಸಿ ಕೊಡುವುದಾಗಿ ಮಾಹಿತಿ ನೀಡಿದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend