ವಿಶ್ವಕರ್ಮ ಸಮಾಜಕ್ಕೆ ರುದ್ರಭೂಮಿ ಜಾಗ ಬೇಕೆಂದು ತಾಸಿಲ್ದಾರ್ ಅವರಿಗೆ ಮಾಲವಿ ಗ್ರಾಮದ ಗ್ರಾಮಸ್ಥರು ಮನವಿ ಪತ್ರ.ಸಲ್ಲಿಸಿದರು
ಹಗರಿಬೊಮ್ಮನಹಳ್ಳಿ. 20/7/2021ರಂದು , ವಿಶ್ವಕರ್ಮ ಸಮಾಜಕ್ಕೆ ಹಿಂದಿನ ಕಾಲದಿಂದಲೂ ನಮ್ಮ ಯಜಮಾನರು ಹಳ್ಳದ ಪಕ್ಕದಲ್ಲಿ ಬಂಡೆ ಜಾಗವಿದ್ದು ಅದರಮೇಲೆ ಶವಗಳಿಗೆ ಅಗ್ನಿಸ್ಪರ್ಶ ಮಾಡುತ್ತಿದ್ದರು,ಮಧ್ಯಂತರ ಅವಧಿಯಲ್ಲಿ ಅಲ್ಲಿಗೆ ಹೋಗಲು ದಾರಿ ಇಲ್ಲದ ಕಾರಣ ಅಲ್ಲಿಗೆ ಹೋಗುವುದನ್ನು ಬಿಟ್ಟಿದ್ದೆವು. ಸಮೂಹಿಕವಾಗಿ ವೀರಶೈವ ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡುತ್ತಿದ್ದು.
ಸದರಿ ರುದ್ರಭೂಮಿಯ ಜಾಗ ಇಲ್ಲದ ಕಾರಣಕ್ಕಾಗಿ
ಮಳೆ ಬಂದರೆ ಅಗ್ನಿಸ್ಪರ್ಶ ಮಾಡಲು ತೊಂದರೆಯಾಗುತ್ತಿದ್ದು.
ಕಾರಣ ನಮ್ಮ ಹಿಂದಿನ ಯಜಮಾನರು ಮಾಡಿರುವಂತಹ ಜಾಗದಲ್ಲಿ ನಮಗೆ ನಮ್ಮ ಸಮುದಾಯಕ್ಕೆ ನೊಂದಣಿ ಮಾಡಿಕೊಡಲು ನಮ್ಮ ವಿಶ್ವಕರ್ಮ ಭೂಮಿ ಎಂದು ಸಮೂಹಕ್ಕೆ ನೊಂದಣಿ ಮಾಡಿಕೊಡಬೇಕೆಂದು ವಿಶ್ವಕರ್ಮ ಜನಾಂಗದವರು ತಾಸಿಲ್ದಾರ್ ಅವರಿಗೆ ಅರ್ಜಿ ಮುಖಾಂತರ ಮನವಿ ಸಲ್ಲಿಸಿದರು..
ವರದಿ.
ಧನಂಜಯ.ಹಗರಿ ಬೊಮ್ಮನಹಳ್ಳಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030