ಕೊಪ್ಪಳ ಜಿಲ್ಲೆಯ ಹೊಸಕನಕಾಪುರ್ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಇಂದು ಬಕರಿದ್ ಹಬ್ಬದ ಪ್ರಯುಕ್ತ ಮುಸಲ್ಮಾನ ಬಾಂಧವರು ಸಡಗರದಿಂದ ಸಾಮೂಹಿಕ ಪ್ರಾರ್ಥನೆ ಮಾಡಿ ಅಲ್ಲಾಹ್ ನಿಗೆ ಗೌರವ ಸೂಚಿಸಿ ಪ್ರಾರ್ಥನೆ ಸಲ್ಲಿಸಿದರು.. ಈ ಸಂದರ್ಭದಲ್ಲಿ ಹಜರತ್ ಸುನ್ನಿ ಮುಸ್ಲಿಂ ಕಮಿಟಿಯ (ರಿ) ಹೊಸಕನಕಾಪುರ್ ಅಧ್ಯಕ್ಷರು ನೂರಸಾಬ್ ಹೊಸಮನಿ ಪದಾಧಿಕಾರಿಗಳಾದ ಮರದನ್ ಸಾಬ್ ಮುದ್ದಾಬಳ್ಳಿ ಜಾಫರಸಾಭ ಹೊಸಮನಿ . ಚುನ್ನುಸಾಭ್ ಹೊಸಮನಿ ರಾಜಾಸಾಬ್ ಭಡೆಖಾನ್ ಲಾಲಸಾಭ ಎಂ ಇಮಾಮ್ ಹುಸೇನ್ ಹೊಸಮನಿ ಹುಸೆನ ಹೊಸಮನಿ ಖಲಿಲಸಾಬ ಮಣ್ಣುರ ದಾದಾಸಾಹೇಬ್ ಹೊಸಮನಿ ತಾಜುದ್ದೀನ್. ದಾವಲ್ ಮಲ್ಲಿಕ್ ಹೋಸಮನಿ ಸಮಾಜದ ಗುರುಗಳು ಬಾಬಖಲಂರ್ ಮಣ್ಣೂರ ಕೊಪ್ಪಳ ಹಾಗೂ ಇನ್ನಿತರರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು…
ವರದಿ. ದಾವಲ್ ಮಲ್ಲಿಕ್ ಹೊಸಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030