ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ ವಿದ್ಯಾರ್ಥಿನಿ ಶ್ರೀದೇವಿ ಆಯ್ಕೆ…!!!

Listen to this article

ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಗೆ ವಿದ್ಯಾರ್ಥಿನಿ ಶ್ರೀದೇವಿ ಆಯ್ಕೆ.

ಸಿಂಧನೂರು :ಅ. 14.ಹುಲುಗುಂಚಿ ಗ್ರಾಮದ ವಿದ್ಯಾಥಿ೯ನಿ ಶ್ರೀದೇವಿ ಕನಾ೯ಟಕ ಸರ್ಕಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಜ್ಞಾನ ಸಂಘ ಬಿಡದಿ ರಾಮನಗರದಲ್ಲಿ ನಡೆದ ಪದವಿ ಪೂವ೯ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಎಲ್. ಬಿ. ಕೆ ಕಾಲೇಜಿನ ವಿದ್ಯಾರ್ಥಿನಿಯಾದ ಶ್ರೀದೇವಿ ಸತತ ಮೂರು ರೌಂಡಿನಲ್ಲಿ ಮುನ್ನಡೆಯನ್ನು ಸಾಧಿಸಿದ್ದು, ಈ ವಿದ್ಯಾರ್ಥಿನಿ ಹಳ್ಳಿಯ‌ ಪ್ರತಿಭೆಯನ್ನುಹೊಂದಿದ್ದು ಮುಂದಿನ ದಿನಮಾನಗಳಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಕೂಡ ಆಯ್ಕೆಯಾಗಲಿ ಎನ್ನುವುದು ತಾಲೂಕಿನ ಜನತೆಯ‌ ಹಾಗೂ ಎಲ್.ಬಿ.ಕೆ ಕಾಲೇಜಿನ ಸಿಬ್ಬಂದಿಗಳ, ವಿಧ್ಯಾರ್ಥಿಗಳ ಆಶಯವಾಗಿದೆ.

ಎಲ್.ಬಿ.ಕೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳ ಹಾಗೂ ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ದೇವರಾಜ ನಾಯಕರ ಬೆಂಬಲದಿಂದಲೇ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ವಿದ್ಯಾರ್ಥಿನಿಯಾದ‌ ಶ್ರೀ ದೇವಿ ಆಯ್ಕೆಯಾಗಿದ್ದಾರೆ…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend