ತಹಶೀಲ್ದಾರ ಕಚೇರಿ ಶಿರಸ್ತೆದಾರ ಅಂಬಾದಾಸ ಗಾಡ ನಿದ್ದೆ..
ಸಿಂಧನೂರ ಅ.25.ಮನೆಯಲ್ಲಿ.ಮಲಗದೆ ತಹಸೀಲ್ದಾರ ಕಚೇರಿಯಲ್ಲಿ ಶಿರಸ್ತಾದಾರ ಮಲಗಿ ನಿದ್ದೆ ಮಾಡುವ ಸುದ್ದಿ ಬಾರಿ ಟೀಕೆಗೆ ಗುರಿಯಾಗಿದ್ದು ಈಗ ಅಂಬಾದಾಸ ಬಗ್ಗೆ ಕಚೇರಿಯಲ್ಲಿ ಅಧಿಕಾರಿಗಳು ಸಿಬ್ಬಂದಿಗಳುಈ ಅದಿಕಾರಿಯಿಂದ ಕಚೇರಿಗೆ ಕೆಟ್ಟ ಹೆಸರು ಬರುತ್ತಿದೆ ಎನ್ನುವ ಮಾತನಾಡುತ್ತಿದ್ದಾರೆ
ನಗರದ ಮೀನಿ ವಿಧಾನ ಸೌಧದಲ್ಲಿ ಶಿರಸ್ತೆದಾರಾಗಿ ಕೆಲಸ ಮಾಡುವ ಅಂಬಾದಾಸ ಕರ್ತವ್ಯದಲ್ಲಿ.ಅಲಕ್ಷ ತೋರುವ ಸ್ವಭಾವದ ಸೋಮಾರಿ ಅಧಿಕಾರಿಯಾಗಿ ದ್ದಾರೆ ಈ ಅದಿಕಾರಿ ಬಗ್ಗೆ ಸಾಕಷ್ಟು ಸಾರ್ವಜನಿಕರ ದೂರುಗಳು ಕೇಳಿ ಬರುತ್ತಿದೆ ಆದರು ಇಲ್ಲಿ.ತನಕ ಈ ಅದಿಕಾರಿ ಮೇಲೆ ಯಾವದೆ ಕ್ರಮ ಕೈಗೊಳ್ಳದೆ ಇರುವದು ಇತನ ಉಡುಗಾಟಕ್ಕೆ ಕಾರಣವಾಗಿದೆ
ಬುಧುವಾರ ಬೆಳ್ಗಿ ತಹಶೀಲ್ದಾರ ಕಚೇರಿಯಲ್ಲಿ.ಶಿರಸ್ತಾ ಅಂಬಾದಾಸ ಕರ್ತವ್ಯದಲ್ಲಿ.ಅಲಕ್ಷ ತೋರಿಸಿ ಕರ್ತವ್ಯದ ಸಮಯದಲ್ಲಿ ಕಚೇರಿಯಲ್ಲಿ ಗಾಡ ನಿದ್ದೆ ಮಾಡುತ್ತಿದ್ದು ಇದನ್ನು ಕಚೇರಿಯ ಸಿಬ್ಬಂದಿಗಳೆ ಫೋಟೋ ತೆಗೆದು ಪತ್ರಿಕೆಗೆ ಮಾಹಿತಿ ನೀಡಿದ್ದು ನೋಡಿದರೆ ಇತನ ಮೇಲೆ ಅವರಿಗೆ ಇರುವ ಪ್ರೀತಿ ಎಷ್ಷೆಂದು ಗೊತ್ತಾಗುತ್ತದೆ
ಈ ಕುರಿತು ಶಿರಸ್ತೆದಾರ ಅಂಬಾದಾಸ ರನ್ನು ಪತ್ರಿಕೆ ಮಾತನಾಡಿಸಿದಾಗ 3.4 ದಿನಗಳಿಂದ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಕೆಲಸ ಮಾಡಿದ್ದು ಮನೆ ಯಲ್ಲಿ ಮಲಗಿದರೆ ಯಾವಾಗ ತಹಶೀಲ್ದಾರ ಕರೆಯುತ್ತಾರೆ ಗೊತ್ತಿಲ್ಲ ಕರೆದಾಗ ಬರಬೇಕು ಆದಕ್ಕೆ ಕಚೇರಿಯಲ್ಲಿ ಸ್ವಲ್ಪ ಸಮಯ ಮಲಗಿದ್ದ ಅಧನ್ನೆ ದೊಡ್ಡ ಸುದ್ದಿ ಮಾಡಿದ್ಧಾರೆ ಅಷ್ಟಕ್ಕೂ ತಂಬು ಒತ್ತುವದು ಬಿಟ್ಟರೆ ಕಛೇರಿಯಲ್ಲಿ ನನಗೇನು ಕೆಲಸ ಇಲ್ಲ ಎಂದು ಅಂಬಾದಾಸ ಸ್ಪಷ್ಟನೆ ನೀಡಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030