ಸಿಂಧನೂರು :-ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸಭೆಗಾಗಿ ಆಹ್ವಾನ.
ಕಲ್ಯಾಣ ಕರ್ನಾಟಕ ಭಾಗದ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ರಚನೆಗೊಂಡ ಕಲಾವಿದರ ಒಕ್ಕೂಟದ ಜಿಲ್ಲಾ ಮಟ್ಟದ ಸಭೆಯನ್ನು 28-7-2021ರಂದು ಬುಧವಾರ ಬೆಳಗ್ಗೆ 10:00 ಗಂಟೆಗೆ ಗುರುಪೀಠ ಭವನ , ಸಾಯಿಬಾಬಾ ದೇವಸ್ಥಾನದ ಹತ್ತಿರ ರಾಯಚೂರುನಲ್ಲಿ ಕಲಾವಿದರ ಸಭೆ ಕರೆಯಲಾಗಿದೆ ಅಂದಿನ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಜಯಕುಮಾರ ಸೋನಾರೆ, ಕಾರ್ಯದರ್ಶಿ ಪ್ರಕಾಶ್ಅಂಗಡಿ, ಕೋಶಾಧ್ಯಕ್ಷರಾದ ಶ್ರೀ ಎಸ್ ಸಿ ಹರಿಕೃಷ್ಣ ಭಾಗವಹಿಸುವರು. ಕಾರಣ ಸಭೆಯಲ್ಲಿ ರಾಯಚೂರು ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಮತ್ತು ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಗುವುದು ಜಿಲ್ಲೆಯ ಎಲ್ಲಾ ಪ್ರಕಾರದ ಕಲಾವಿದರು ತಪ್ಪದೇ ಭಾಗವಹಿಸಬೇಕು ಎಂದು ಶ್ರೀ ಡಿಂಗ್ರಿ ನರೇಶ – 8197707198 ಮತ್ತು ಅಮರೇಶ ಹಸಮಕಲ್ – 8618397881 ಇವರನ್ನು ಸಂಪರ್ಕಿಸಲು ಕೋರಲಾಗಿದೆ ಪತ್ರಿಕೆ ಪ್ರಕಟಣೆ ತಿಳಿಸಿದರು.
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030