ಸಿಂಧನೂರು : ಬೆಂಗಳೂರು ನಲ್ಲಿ ಹಂಪನಗೌಡ ಬಾದರ್ಲಿ ಮಾಜಿ ಶಾಸಕರು ಇವರ ನೇತೃತ್ವದಲ್ಲಿ ರೈತ ಮುಖಂಡರೊಂದಿಗೆ ಶ್ರೀ ಉಮೇಶ್ ಕತ್ತಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ನಿವಾಸಕ್ಕೆ ತೆರಳಿ ಖರೀದಿ ಕೇಂದ್ರದಲ್ಲಿ ರೈತರು ಬೆಳೆದ ಜೋಳ 20 ಕ್ವಿಂಟಾಲ್ ಗೆ ವಿಧಿಸಿರುವ ಷರತ್ತುಗಳನ್ನು ಹಿಂಪಡೆದು ಯಾವುದೇ ಮಿತಿಯಿಲ್ಲದೇ ಸಂಪೂರ್ಣ ಜೋಳ ಖರೀದಿ ಮಾಡಲು ಆದೇಶ ನೀಡಬೇಕು ಎಂದು ಮನವಿಯನ್ನು ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಾಬುಗೌಡ ಬಾದರ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಚಂದ್ರಗೌಡ ಬಾದರ್ಲಿ, ಪಾಪುಗೌಡ ಬಾದರ್ಲಿ, ಬಸನಗೌಡ ಪಾಟೀಲ್ ಹುಲಗುಂಚಿ, ನಾಗರಾಜ ರಾಮತ್ನಾಳ, ರಾಮಣ್ಣ ಗೋನವಾರ,ನಾಗಪ್ಪ ರಾಗಲಪರ್ವಿ,ಬಸವರಾಜ ರಾಮತ್ನಾಳ,ದುರ್ಗಪ್ಪ ದಿದ್ದಿಗಿ, ಮಲ್ಲಯ್ಯ ಗೋಮರ್ಸಿ, ರಾಮಣ್ಣ ಬಾದರ್ಲಿ,ಜಲಾಲ್ ನಾಯಕ್ ಬನ್ನಿಗನೂರು, ಕರಿಯಪ್ಪ ದಿದ್ದಿಗಿ.ಇನ್ನು ಮುಂತಾದವರು ಉಪಸ್ಥಿತರಿದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030