ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೋಪಾಳಪುರ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವ ಇಸ್ಪೀಟ್ ಅಡ್ಡೆ.ಇಲ್ಲಿ ರಾಜಾರೋಸವಾಗಿ ಇಸ್ಪೀಟ್ ಆಡುತಿರುವ ಈ ಜನರನ್ನು ಹತೋಟಿಗೆ ತರದ ಪೊಲೀಸ್ ಇಲಾಖೆ ಕಣ್ಣಮುಚ್ಚಿಕೊಂಡು ಕುಳಿತಿದೆ.ಈ ಘಟನೆ ನೋಡಿದರೆ ಪೊಲೀಸ್ ಇಲಾಖೆ ಮೇಲೆ ಅನುಮಾನಮೂಡುವುದರಲ್ಲಿ ಎರಡು ಮಾತಿಲ್ಲ ಬಿಡಿ ಇವರಿಂದ ಎಲ್ಲಿ ಪೋಲಿಸರಿಗೆ ಕಮಿಷನ್ ಕೊಡುತ್ತಿದ್ದಾರೋ ಈ ಗುಂಪಿನ ಮುಖ್ಯಸ್ತ ಮತ್ತು ಇಸ್ಪೀಟ್ ಅಡ್ಡೆಯಲ್ಲಿ ಲಕ್ಷ ಲಕ್ಷಗಟ್ಟಲೆ ನೋಟಿನ ಕಂತೆಗಳ ಕಟ್ಟು ಕಟ್ಟಿ ಆಡುತ್ತಾರೆ.
ಈ ತರ ಇಸ್ಪೀಟ್ ಆಡುವ ವ್ಯಕ್ತಿಗಳ ಕುಟುಂಬಗಳು ಬೀದಿಗೆ ಬೀದ್ದಿವೆ ಜಮೀನು ಮನೆ ಕಳೆದುಕೊಂಡ ಹೆಂಡತಿ ಮಕ್ಕಳು ಕಣ್ಣೀರಿನಲ್ಲಿ ಕೈತೋಳೆಯುವ ಪರಿಸ್ಥಿತಿಯಲ್ಲಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಇನ್ನಾದರೂ ಈ ಅಡ್ಡೆಗಳ ಮೇಲೆ ಅಲ್ಲಿನ ಪೊಲೀಸ್ ಇಲಾಖೆ ಕ್ರಮವನ್ನು ತೆಗೆದುಕೊಳ್ಳುವೊದೋ ಇಲ್ಲವೋ ಕಾಯ್ದು ನೋಡೋಣ….??.
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030