ಮೊಳಕಾಲ್ಮೂರು: ಹಾನಗಲ್- ಮಾರ್ಗ ಮಧ್ಯೆ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು..!!

Listen to this article

ವರದಿ.ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು/ ಇಂದು ಜ,26 ಕಾರುಗಳ‌ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಮೊಳಕಾಲ್ಮೂರು ತಾಲೂಕಿನ ಹಾನಗಲ್-ಕೊಮ್ಮನಪಟ್ಟಿ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ಈ ಅಪಘಾತ ನಡೆದಿದ್ದು, ಮಾರುತಿ ಕಾರಿನಲ್ಲಿದ್ದ ಬೆಂಗಳೂರು ಮೂಲದ ವನಜಾಕ್ಷಿ(36), ಹುಂಡೈ ಕಾರಿನಲ್ಲಿದ್ದ ಚಿತ್ರದುರ್ಗ ಮೂಲದ ಮಹೇಂದ್ರ(50) ಮೃತಪಟ್ಟಿದ್ದಾರೆ. ಧನರಾಜ್ ಬೆಂಗಳೂರು ಎದೆಗೆ ಒಳಪೆಟ್ಟು, (12) ವರ್ಷದ ಬಾಲಕ ಸಮೃದ್ಧ, (10) ವರ್ಷದ ಮಗು ಹಾಗೂ (2 ) ವರ್ಷದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭರತ್ ತಂದೆ ಮಹೇಂದ್ರ (19) ವರ್ಷ ವಿದ್ಯಾರ್ಥಿ ತಲೆಗೆ ಕೈಕಾಲು ಪೆಟ್ಟು ಬಿದ್ದಿದೆ, ಉಮಾ ಗಂಡ ಅನಂತ್ ಕೈಕಾಲು ಪೆಟ್ಟು ಬಿದ್ದಿದೆ, 2 ಮೃತ ದೇಹವನ್ನು ಮೊಳಕಾಲ್ಮೂರು ಹಾಸ್ಪಿಟಲ್ ಸಾಗಿಸಲಾಗಿತ್ತು. ಸುಮಾರು ಎಂಟು ಜನರಿಗೆ ಗಾಯಗೊಂಡಿದ್ದು, ಇವರನ್ನು ಮೊಳಕಾಲ್ಮೂರು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಳಕಾಲ್ಮೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend