ಮಂಡ್ಯ:’ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಗುಣ ಪುಟ್ಟರಾಜು ಅವರಿಗಿಲ್ಲ..’
ನಾನು ಪುಟ್ಟರಾಜು ಅವರನ್ನ ಅತ್ತಿರದಿಂದ ನೋಡಿದ್ದೇನೆ..
ಬೇರೆ ಕಾರಣದಿಂದ ಹೋಗಿ ಭೇಟಿ ಯಾಗಿದ್ದಾರೆ ಅಷ್ಟೆ..
ಮಂಡ್ಯದಲ್ಲಿ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ..
ಆದ್ರೆ ನಮ್ಮ ನಾಯಕ ಕುಮಾರಣ್ಣ ಅವರ ಗಮನಕ್ಕೆ ತಂದು ಹೊಗಿದ್ರೆ ಬಹಳ ಚೆನ್ನಾಗಿರಿವುದು..
ಪುಟ್ಟರಾಜ, ಕುಮಾರಣ್ಣ,ದೇವೇಗೌಡ್ರು ಬಹಳ ವಿಶ್ವಾಸದಲ್ಲಿದ್ದಾರೆ..
ನಾವೇಲ್ಲ ಒಂದೇ ಕುಟುಂಬದ ತರ ಇದ್ದೇವೆ..
ಮಿಕ್ಕಿದವರು ಮಾಡಿದ್ದಾರೆ, ನಮ್ಮ ಕ್ಷೇತ್ರ ಹಾಗೂ ನಾಗಮಂಗಲದಲ್ಲಿ ಬೆನ್ನಿಗೆ ಚೂರಿ ಹಾಕುದ್ರು..
ಆ ತರಹದ ಕೆಲಸವನ್ನ ಪುಟ್ಟರಾಜು ಅವರು ಮಾಡಲ್ಲ..
ಯಾಕೇ ಜೆಡಿಎಸ್ ಶಾಸಕರು ಬೇಕು ಅಂತ ಅಂಬಲಿಸ್ತಿದ್ದಾರೆ..!
ಕಾಂಗ್ರೆಸನವರ ಅತ್ತಿರ ಒಳ್ಳೆಯ ಜನ ಇಲ್ವಾ..?
ಓಟು ಹಾಕಿಸಿಕೊಳ್ಳುವ ಜನರು ಅವರ ಅತ್ರ ಇಲ್ವಾ..
ಯಾಕಿಂಗೆ ಹುಡುಕ್ತಿದ್ದಾರೆ ಪಾಪಾ..?
ಜೆಡಿಎಸ್ ಪಕ್ಷ ಲೀಡರ್ಸ್ ಉತ್ಪಾದನೆ ಮಾಡುವ ಫ್ಯಾಕ್ಟರಿ..!
ಲೀಡರ್ ಗಳು ಉತ್ಪತ್ತಿಯಾಗ್ತಾರೆ, ಬೇಕು ಅಂದವರು ಹೊಗ್ತಾರೆ ಬರ್ತಾರೆ..
ನಾವೇಲ್ಲ ನೀತಿ ನಿಯಮದಲ್ಲಿ ರಾಜಕಾರಣ ಮಾಡಿದವರು..
ಎಸ್ ಎಂ ಕೃಷ್ಣ ಅವರನ್ನ ಇಗ್ನೋರ್ ಮಾಡಿದ್ರು, ಅದಕ್ಕೆ ನಾನು ಕಾಂಗ್ರೆಸ್ ಪಕ್ಷ ಬೀಡಬೇಕಾದ್ರೆ ಕಾರಣ..
ಕುಮಾರಸ್ವಾಮಿ ಬಂದು ನನ್ನ ವಿಶ್ವಾಸಕ್ಕೆ ಪಡೆದು ಪಕ್ಷಕ್ಕೆ ಸೇರಿದ್ದು..
ನನ್ನ ವಿಚಾರದಲ್ಲಿ ಪಕ್ಷ ಬಿಡುವ ಮಾತಿಲ್ಲ..
ನನ್ನನ್ನು ಯಾರು ಸಂಪರ್ಕ ಮಾಡಲು ಬರಲ್ಲ..
ರವೀಂದ್ರ ಶ್ರೀಕಂಠಯ್ಯ ಏನು ಅಂತ ಎಲ್ಲರಿಗೂ ಗೊತ್ತಿದೆ..
ಆ ಪ್ರಯತ್ನ ಹಾಗೂ ಸಹಾಸಕ್ಕೆ ಯಾರು ಕೈ ಹಾಕಿಲ್ಲ..
ಜೆಡಿಎಸ್ ಬಿಡುವ ಪ್ರಶ್ನೇನೆ ಇಲ್ಲ..
ನಮ್ಮದೆ ಅದ ಒಂದು ಇತಿಹಾಸ ಇದೆ, ಆ ಇತಿಹಾಸಕ್ಕೆ ದಕ್ಕೆ ಬರುವ ರೀತಿ ನಡೆದುಕೊಳ್ಳುವುದಿಲ್ಲ..
ನಾನು ಹಾಗೂ ಪುಟ್ಟರಾಜು ಅವರು ಜೆಡಿಎಸ್ ಬಿಡುವ ಪ್ರಶ್ನೆ ಇಲ್ಲ..
ವರದಿ. ನ್ಯೂಸ್ ಬ್ಯುರೋ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030