ಬಸವಕಲ್ಯಾಣ ನಗರಕ್ಕೆ ಪ್ರಥಮಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ…!!!

Listen to this article

ಬಸವಕಲ್ಯಾಣ ನಗರಕ್ಕೆ ಪ್ರಪ್ರಥಮವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಸಚಿವ ಶಂಕರ ಬಿ ಪಾಟೀಲ್ ಮುನೇನ್ ಕೊಪ್ಪ ಭೇಟಿ….

ಬಸವಕಲ್ಯಾಣ ನಗರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿದ ಸಚಿವರು…

ನಂತರ ಡಾ.ಚನ್ನ ಬಸವ ಪಟ್ಟದೇವರು ನಿರ್ಮಾಣ ಮಾಡಿದ ಅನುಭವ ಮಂಟಪಕ್ಕೆ ಭೇಟಿ…

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪೂರ್ವಜನ್ಮದ ಪುಣ್ಯ ಫಲದಿಂದ ಇಲ್ಲಿಗೆ ಬಂದಿದ್ದೆನೆ.ಬೇಗನೆ ಅನುಭವ ಮಂಟಪ ನಿರ್ಮಾಣ ಮಾಡಲಿದ್ದೆವೆ.ಅಂದ ಸಚಿವರು 2021-22ರ ಕಬ್ವಿನ ಬಾಕಿ ವಸೂಲಿ ಮಾಡಿ ರೈತರಿಗೆ ಕಬ್ಬಿನ ಬಾಕಿ ಕೊಡಿಸುವ ಕಾರ್ಯ ಮಾಡಿಲಿದ್ದೆವೆ ಅಂತ ಸಚಿವರ ಹೇಳಿಕೆ…

ನಂತರ ಬಸವಕಲ್ಯಾಣ
ಅನುಭವ ಮಂಟಪದಲ್ಲಿ ಸಚಿವರಿಗೆ ಸನ್ಮಾನ..

ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟ ದೇವರು,ಬಿಜೆಪಿ ಮುಖಂಡರಾದ ಶೈಲೆಂದ್ರ ಬೆಲ್ದಾಳೆ,ಜಿಲ್ಲಾಧಿಕಾರಿ ರಾಮಚಂದ್ರನ್ ಆರ್,ಎಸ್ಪಿ ಕಿಶೋರ್ ಬಾಬು ಸೇರಿದಂತೆ ಹಲವರ ಉಪಸ್ಥಿತಿ…

ವರದಿ.ಸುನಿಲ್ ಮೆಟ್ರಿ, ಬೀದರ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend