ಪೈಲ್ ನೇಮ್-ಬಯಲು ಸೀಮೆ ಅಭೀವೃಧಿ ಮಂಡಲಿ ಕಛೇರಿ ಉದ್ಗಾಟನೆ
ಚಿತ್ರದುರ್ಗ ಜಿಲ್ಲೆಯ ಆರೂ ತಾಲೂಕಿನ ಸುಡುಗಾಡು ಸಿದ್ದ ಜನಾಂಗದವರನ್ನು ಗುರುತಿಸಿ
ವಸತಿ ಮತ್ತು ಇತ್ರೆ ಸೌಲಭ್ಯ ನೀಡಲು ಆದ್ಯತೆ ನೀಡಲಾಗುವುದು ತೋಟಗಾರಿಕಾ ಮತ್ತು ಯೊಜನೆ ಸಾಂಖಿಕ ಸಚಿವ ಮುನಿತ್ನಂ
ಚಿತ್ರದುರ್ಗದಲ್ಲಿ ಹೇಳಿಕೆ.
ಸಚಿವ ಮುನಿರತ್ನಂ ಇಂದು ಚಿತ್ರದುರ್ಗ ನಗರದ ಹೊರವಲಯದ ತಮಟಗಲ್ಲು ರಸ್ತೆಯಲ್ಲಿ ಬಯಲುಸೀಮೆ ಅಭೀವೃಧ್ಧಿ ಮಂಡಳಿಯ ನೂತನ ಕಟ್ಟಡ ಮತ್ತು ಈ-ಕಛೇರಿ ಉದ್ಗಾಟಿಸಿ ಮಾತನಾಡಿದರು.
ಬಯಲು ಸೀಮೆ ಅಭೀವೃಧ್ಧಿ ವ್ಯಾಪ್ತಿಯಲ್ಲಿ 08ಜಿಲ್ಲೆಯ 58ತಾಲೂಕುಗಳು 70ವಿಧಾನಸಭಾ ವ್ಯಾಪ್ತಿಯಲ್ಲಿ ಬರಲಿದ್ದು ಸದ್ಯ ವಾರ್ಷಿಕವಾಗಿ ಒಂದು ಕೊಟಿ ಮಾತ್ರ ಅನುಧಾನ ನೀಡಲಾಗುತಿದೆ.
ಮುಂದಿಜ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಲು ಕೊರಲಾಗುವುದು ಎಂದರು,.
ಬಯಲು ಸೀಮೆ ಪ್ರದೇಶವು ಮಳೆಯ ಕೊರತೆಯ ಪ್ರದೇಶವಾಗಿದ್ದು ಅಂತರ್ಜಲ ಅಭೀವೃಧ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.
ವರದಿ. ಸುರೇಶ್, ಕೆ, ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030