ಕಾಗವಾಡ ತಾಲೂಕಿನ ಸಿರುಗುಪ್ಪಿ ಶುಗರ್ ಕಾರ್ಖಾನೆಯಲ್ಲಿ ಹೊರರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರಿಗೆ ಯಾವುದೇ ರೀತಿಯ ಸೆಕ್ಯೂರಿಟಿ ಇಲ್ಲ
ದಿನಾಂಕ 6 ಅಕ್ಟೋಬರ್ 2022 ರಂದು ಸಾಯಂಕಾಲ 4:30 ಗಂಟೆಗೆ ಬಿಹಾರ ಮೂಲದ ಓರ್ವ ವ್ಯಕ್ತಿಯ ಮೇಲೆ ಕ್ರೇನ ಪಲ್ಟಿಯಾಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ ಘಟನೆ ಇಂದು ಸಂಭವಿಸಿದೆ.
ಮೃತದೇಹವನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋಗಿ. ಇನ್ನುವರೆಗೆ ಮೃತದೇಹವನ್ನು ಸಂಬಂಧಿಕರಿಗೆ ಒಪ್ಪೀಸದೆ ಇರುವ ಘಟನೆ ನಡೆದಿದೆ ಹೊರರಾಜ್ಯಗಳಿಂದ ಬಂದ ಕಾರ್ಮಿಕರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದಾಗಿ ಮತ್ತು ಪರಿಹಾರದ ಸಮೇತ ವ್ಯಕ್ತಿಯ ಕುಟುಂಬಸ್ಥರಿಗೆ ಮ್ರತ ದೇಹವನ್ನು ಒಪ್ಪಿಸುವುದಾಗಿ ನಿರ್ಧರಿಸಿದ್ದಾರೆ..
ವರದಿ.ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030