ಬೆಳಗಾವಿ ನಗರದಲ್ಲಿ ದಿನಾಂಕ 23/07/2022 ಶ್ರೀಮತಿ ರತ್ನಾಬಾಯಿ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನ ಬೆಳಗಾವಿ ಇವರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ “ಅಮ್ಮ ಪ್ರಶಸ್ತಿ” ಪುರಸ್ಕಾರ ಕಾರ್ಯಕ್ರಮವು ಬೆಳಗಾವಿಯ ಜನಪ್ರಿಯ ಶಾಸಕರಾದ ಅನಿಲ್ ಬೆನಕೆ ಅವರ ಘನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಶಿಕ್ಷಣ ಪ್ರೇಮಿಗಳು ಸಮಾಜ ಸೇವಕರು ಮತ್ತು ಅಮ್ಮ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಖ್ಯಾತ ಉದ್ಯಮಿಗಳಾದ ಶ್ರೀ ಜೆ ಎನ್ ವೆಂಕಟೇಶ್ ಅವರಿಗೆ ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿಯನ್ನು ಪುರಸ್ಕಾರ ಮಾಡಲಾಯಿತು.
ಮತ್ತು ಮತ್ತೋರ್ವ ಸಮಾಜ ಸೇವಕರಾದ ಕರಿಯಪ್ಪ ಟಿ ಸ್ಸಂಸ್ಥಾಪಕ ಅಧ್ಯಕ್ಷರು ಶಂಕರ್ ನಾಗ್ ಅಸೋಸಿಯೇಷನ್ ಇವರಿಗೂ ಕೂಡ ಈ ಸಂದರ್ಭದಲ್ಲಿ ರಾಜ್ಯಮಟ್ಟದ ಅಮ್ಮ ಪ್ರಶಸ್ತಿಯನ್ನು ಪುರಸ್ಕಾರ ಮಾಡಿ ಗೌರವಿಸಲಾಯಿತು ಅದೇ ರೀತಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಅಮ್ಮ ಪ್ರಶಸ್ತಿಯನ್ನು ಪುರಸ್ಕಾರ ಮಾಡಿ ಗೌರವಿಸಲಾಯಿತು ಈ ಕಾರ್ಯಕ್ರಮವು ಬಾಳಾಸಾಹೇಬ್ ಉದಗಟ್ಟಿ ಅವರ ಹುಟ್ಟುಹಬ್ಬದ ನಿಮಿತ್ತ ವಿಶೇಷವಾಗಿ ಜೋಗತಿ ಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಮಾಡಲಾಯ್ತು.
ವರದಿ
ವಿನಾಯಕ ಮೈಶಾಳೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030