ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ…!!!

Listen to this article

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ.

ಬಾಗಲಕೋಟ ಜಿಲ್ಲೆಯ ಮುಧೋಳ ಪಟ್ಟಣದ ಮಲ್ಲಮ ನಗರದ ನಿವಾಸಿ ಸಂತೋಷ ಶಾಸಪ್ಪ ದಾಸರ ಎಂಬ ಯುವಕನ ಶವ ಪತ್ತೆಯಾಗಿದ್ದು ಸ್ಥಳಕ್ಕೆ ಲೋಕಾಪುರ ಪೋಲಿಸರ್ ಭೇಟಿ,ನಿನ್ನೆ ಸಂಜೆ ಸಮಯದಲ್ಲಿ ಮನೆಯಿಂದ ಹೋರಗಡೆ ಬಂದವನು ಮತ್ತೆ ಮನೆಗೆ ಬಾರದೆ ಪೋನ್ ರಿಸೀವ್ ಮಾಡದ ಒಂದು ರಾತ್ರ ಕಳೆದರು ಮರುದಿನವಾದ ಇಂದು ಮತ್ತೆ ಪೋನ್ ಮಾಡಿದಾಗ ಪೋಲಿಸರು ರಸೀವ್ ಮಾಡಿದ್ದಾರೆ ಈ ಘಟನೆಯು ಮುಧೋಳ ಹೊರವಲಯದ ಘಟಪ್ರಭಾ ನದಿಗೆ ಅಡ್ಡಲಾದ ಚಕ್ಕಡ್ಯಾಮ್ ಪಕ್ಕ ನಡೆದಿದ್ದು ಲೋಕಾಪುರ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಈ ಸಂದರ್ಭದಲ್ಲಿ ಮನೆಯರ ಆಕ್ರಂದ್ರನ ಮುಗಿಲು ಮುಟ್ಟಿದ್ದು ಸಾರ್ವಜನಿಕರು ಕೂಡ ಗಾಬರಿಯಿಂದ ಜಮಾಯಿಸಿದ್ದು ಕಂಡು ಬಂತು.

ವರದಿ.ಶಿವಶಂಕರ ಕಡಬಲ್ಲವರ
ಮುಧೋಳ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend