ಮಾಹಿತಿ ಹಕ್ಕು ಕಾರ್ಯಕರ್ತನ ಮೇಲೆ ಗುಂಡಾ ವರ್ತನೆ, ಕೊಲೆ ಬೆದರಿಕೆ ಹಾಕಿದ(PDO) ಭ್ರಷ್ಟ ಅಭಿವೃದ್ಧಿ ಅಧಿಕಾರಿ…!!!

Listen to this article

ನಿಪ್ಪಾಣಿ ತಾಲೂಕು ಬೇಡಕಿಹಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಹಿತಿ ಹಕ್ಕು ಕಾರ್ಯಕರ್ತನ ಮೇಲೆ ಗುಂಡಾ ವರ್ತನೆ, ಕೊಲೆ ಬೆದರಿಕೆ ಹಾಕಿದ ಅಧಿಕಾರಿ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ಬೇಡಕಿಹಾಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ ಝೆಂಡೆ ಎನ್ನುವ ಅಧಿಕಾರಿ ಇತನು ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀಕಾಂತ್ ಕಲ್ಲಪ್ಪ ಅಸೋದೆ ಎನ್ನುವವರನ್ನು ದಿನಾಂಕ 27/07 /2022 ರಂದು ಮುಂಜಾನೆ 11.25 ಘಂಟೆಗೆ ಶ್ರೀಕಾಂತ್ ಅಸೋದೆಯವರನ್ನು ಅಭಿವೃದ್ಧಿ ಅಧಿಕಾರಿ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬಾಯಿಗೆ ಬಂದಂತೆ ಅಸ್ಲಿಲ್ ಪದಗಳಿಂದ ಫೋನ್ ಮೂಲಕ 7795485891 ನಂಬರನಿಂದ ಈ ನo 8904263633 ಗೆ ಕಾಲ್ ಮಾಡಿ ನನ್ನ ವೈಯಕ್ತಿಕ ವಿಷಯವನ್ನ ಏತಕ್ಕೆ ಕೇಳಿದ್ದೀಯಾ ಎಸ್. ಸಿ ಸೂಳೆಮಕ್ಳು ಇಂತಹದ್ದನ್ನೇ ಕೇಳುತ್ತಾರೆ.

ಅರ್ಜಿದಾರ ಬೈಬೇಡ ಅಂತ ಕೇಳಿದರೂ ಬೋಸಡಿ ಮಗನೇ, ಸೂಳೆಮಗನೇ, ನಿನ್ನ ಕುಂಡ್ಯಾಗಿನ ನೀರ್ ತೆಗಿತೀನಿ ಮಗನೆ ನಿನ್ನ ಊರಿಗೆ ಬರತೀನಿ ನಿನ್ನ ಬಿಡುವುದಿಲ್ಲ ಅಂತ ಅನೇಕ ಅಸ್ಲಿಲ ಶಬ್ದಗಳನ್ನು ಬಳಿಸಿ,ಮತ್ತು ದಲಿತ ಪರ ಸಂಘಟನೆಯವರ ಬಗ್ಗೆ ಹಗುರವಾಗಿ ಮಾತನಾಡಿ ಸಂಘಟನೆಯ ಮುಖಂಡರು ರೊಚ್ಚಿಗೆಳುವಹಾಗೆ ಮಾಡಿದ್ದಾನೆ.ಹೀನಾಯವಾಗಿ ಅವಾಚ್ಚ ಪದಗಳನ್ನು ಉಪಯೋಗಿಸಿ ಮಾಹಿತಿ ಹೋರಾಟಗಾರನ್ನು ತಮ್ಮ ಅಧಿಕಾರದ ದರ್ಪ್ವನ್ನು ತೋರಿಸಿದ್ದಾನೆ.

ಈ ಘಟನೆಯನ್ನು ಇಂದು ತೀವ್ರವಾಗಿ ಖಂಡಿಸಿ ಎಲ್ಲ ಪತ್ರಕರ್ತರು ಸಂಘಟನೆ ಮುಖಂಡರು ಉಪವಿಭಗಾಧಿಕಾರಿಗಳು ಚಿಕೋಡಿ,ತಾಲೂಕಾ ದಂಡಧಿಕಾರಿಕಾರಿಗಳು ಚಿಕೋಡಿ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ್ ಚಿಕೋಡಿ /ನಿಪ್ಪಾಣಿ ,ಪೊಲೀಸ್ ಉಪಾಧಿಕ್ಷಕರು ಚಿಕೋಡಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಿಕರಿಗೆ ಮನವಿ ನೀಡಿ ಅಧಿಕಾರಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಕೋರಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ವಿರುದ್ಧ ದೂರು ಧಾಖಲಿಸಲಾಯಿತು. ಈ ಸಂರ್ದಭದಲ್ಲಿ ಎಲ್ಲ ಪತ್ರಕರ್ತರು ಮತ್ತು ಸಂಘಟನೆ ಮುಖಂಡರು ಉಪಸ್ಥಿತರಿದ್ದರು…

ವರದಿ. ಮಹಾಲಿಂಗ ಗಗ್ಗರಿ.ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend