ಕರ್ತವ್ಯ ಲೋಪ ವೃತ್ತ ನಿರೀಕ್ಷಕ ಅಮನಾತು…!!!

Listen to this article

ಕರ್ತವ್ಯ ಲೋಪ ವೃತ್ತ ನಿರೀಕ್ಷ ಅಮನಾತು

ಚಳ್ಳಕೆರೆ ವೃತ್ತ ನಿರೀಕ್ಷಕ ಮಂಜುನಾಥ ನೆಲವಾಗಲು ಅಮಾನತು.

ಮಂಜುನಾಥ ಕರ್ತವ್ಯ ಲೋಪ ನಿರ್ಲಕ್ಷ್ಯ ಬಹಿಸಿದ ಅರೋಪದ ಹಿನ್ನೆಯಲ್ಲಿ ಸೇವಯಿಂದ ಅಮಾನತು ಮಾಡಿ ಪೋಲೀಸ್ ಇಲಾಖೆ ಅದೇಶ ಹೋರಡಿಸಿದೆ .
ಕಳೆದ ವರ್ಷ ಸೆಪ್ಪಂಬರ್ 24 ರಂದು ಕರ್ತವ್ಯ ಕ್ಕೆ ಹಾಜರಾಗಿದ್ದು ಅವರು ಜುಲೈ 24 ರಂದು ಅಮಾನತು ಶಿಕ್ಷಗೆ ಗುರಿಯಾಗಿದ್ದಾರೆ.ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸಂಬಂಧ ಪಟ್ಟಂತ್ತೆ ಪ್ರಕರಣ ದಾಖಲಿಸುವಲ್ಲಿ ನಿರ್ಲಕ್ಷ ವಹಿಸಿದ ಅರೋಪದ ಮೇಲೆ ಕ್ರಮಕ್ಕೆ ಗೂಳ್ಳಲಾಗಿದೆ.ಎಂದು ತಿಳಿದು ಬಂದಿದೆ..

ವರದಿ. ಶಶಿಕುಮಾರ್, ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend