ಚಳ್ಳಕೆರೆಯ ಮುತ್ತೂಟ್ ಪಿನ್ ಕಾರ್ಟ್ ನಲ್ಲಿ ಪರಶುರಾಮ್ ಪುರ ಕಾಲೇಜ್ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಕೋರ್ಸ್ ನ ಬಗ್ಗೆ ಮಾಹಿತಿ…!!!

Listen to this article

ವರದಿ. ಶಶಿಕುಮಾರ್ ಚಳ್ಳಕೆರೆ

ಪರಶುರಾಂಪುರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಗಳಿಗೆ ಚಳ್ಳಕೆರೆಯ ಮುತ್ತುಟ್ ಪಿನ್ ಕಾರ್ಟ್ ನಲ್ಲಿ .. ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಮಾಹಿತಿಯನ್ನು ಹಾಗೂ ಬ್ಯುಸಿನೆಸ್ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಬ್ಯಾಂಕ್ ನ ವ್ಯವಸ್ಥಾಪಕರಾದ ಕಿಶೋರ್ ರವರು ಬ್ಯಾಂಕಿಂಗ್ ಕ್ಷೇತ್ರದ ವ್ಯವಹಾರ ಹಾಗೂ ಉದ್ಯೋಗ ಅವಕಾಶಗಳ ಬಗ್ಗೆ , ಷೇರು ಮಾರುಕಟ್ಟೆ ಯಾವ ರೀತಿಯಲ್ಲಿ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವೀರಬದ್ರಪ್ಪ ರವರು ಹಾಗು ಉಪನ್ಯಾಸಕರಾದ ಎಂ ವಿ ಅಜಯ್ ಯಾದವ್ . ಮುತ್ತುಟ್ ಫಿನ್ ಕಾರ್ಟ್ ನ ವ್ಯವಸ್ಥಾಪಕರು ಅದ ಕಿಶೋರ್ ರವರು ಹಾಗೂ ಉಪ ವ್ಯವಸ್ಥಾಪಕರು ಅದ ಆಶಾ . ನಂದೀಶ್ ರವರು ವಿದ್ಯಾರ್ಥಿ ಗಳಿಗೆ ಮಾಹಿತಿಯನ್ನು ನೀಡಿದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend