ಗಿಣಗೇರಿ ಗ್ರಾಮದಲ್ಲಿ SSLC ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಯಾನಿಟೇಸರ್ ವಿತರಣೆ…!!!

Listen to this article

ಕೊಪ್ಪಳ ಜಿಲ್ಲೆಯ ಗಿಣಿಗೆರೆ ಗ್ರಾಮದಲ್ಲಿ ಈ ದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ. ಮಾಸ್ಕ. ಸ್ಯಾನಿಟೈಸರ್. ಪೆನ್ನುಗಳನ್ನು. ಜೊತೆಗೆ ಶುಭ ಸಂಕೇತವಾದ ಗುಲಾಬಿ ಹೂವನ್ನು ಇಲ್ಲಿಯ ಚುನಾಯಿತ ಪ್ರತಿನಿಧಿಗಳು ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೀಡಿದರು ಆತ್ಮಸ್ಥೈರ್ಯವನ್ನು ಮಕ್ಕಳಲ್ಲಿ ತುಂಬಿ. ಶುಭಹಾರೈಸಿ ಲಾಯಿತು. ಕರಿಯಪ್ಪ ಮೇಟಿ ಅಣ್ಣನವರು. ಮಂಜುನಾಥ್ ಪಾಟೀಲ್ ಗ್ರಾಮ್ ಪಂಚಾಯ್ತಿ ಸದಸ್ಯರು. ಶಶಿಕಲಾ ಗುರಪ್ಪ ಬಾಬು ಗೋಡೆ ಕರ್. ಮೈಲಾರಪ್ಪ ಕೂಡ್ಲಿ ಅವರು ಕೂಡ ಉಪಸ್ಥಿತರಿದ್ದರು..

ವರದಿ. ದಾವಲ್ ಮಲ್ಲಿಕ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend