ಚಲೋ ಕೊಪ್ಪಳ ಬೃಹತ್ ಪ್ರತಿಭಟನೆ ದಲಿತ-ದಮನಿತರ ಕರೆ…!!!

Listen to this article

ಚಲೋ ಕೊಪ್ಪಳ ಬೃಹತ್ ಪ್ರತಿಭಟನೆ
ದಲಿತ-ದಮನಿತರ ಕರೆ
ಕೊಪ್ಪಳ. ಇಂದು ಪ್ರಗತಿಪರ ಸಂಘಟನೆಗಳ ಒಕ್ಕೊರಲಿನ ಒಕ್ಕೂಟಗಳ ಕರೆ
ಕೊಪ್ಪಳ ಜಿಲ್ಲಾದ್ಯಂತ ದಲಿತರ ಮತ್ತು ದಮನಿತರ ಕೊಲೆ ದೌರ್ಜನ್ಯಗಳ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ, ಕೊಪ್ಪಳ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಬಳ್ಳಾರಿಯಿಂದ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಜನಶಕ್ತಿ ಕಾರ್ಯಕರ್ತರು ಹೊರಟಿದ್ದು.
ಈ ಕೊಪ್ಪಳ ಚಲೋ ಕಾರ್ಯಕ್ರಮಕ್ಕೆ ಜನಶಕ್ತಿ ಮುಖಂಡರಾದ ರಾಮಕೃಷ್ಣ ಆಲಿಯಾಸ್ ಕಿಟ್ಟಿ ನೇತೃತ್ವದಲ್ಲಿ, ಅನೇಕ ಕಾರ್ಯಕರ್ತರು ಬಳ್ಳಾರಿಯಿಂದ ಈ ಕಾರ್ಯಕ್ರಮಕ್ಕೆ ಹೊರಟಿದ್ದಾರೆ. ಇವರ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸೋಣ.


ವರದಿ.ಎಂ.ಎಲ್ವೆಂಕಟೇಶ್  ಎಚ್ಚರಿಕೆ ಪತ್ರಿಕೆ
ಉಪಸಂಪಾದಕರು ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend