ನೇಕಾರ ಸಮುದಾಯ ಸಂಘಟನೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್
ರಬಕವಿ ಬನಹಟ್ಟಿ ತಾಲೂಕಿನ ನೇಕಾರ ಸಮುದಾಯ ಸಂಘ ಸಮುದಾಯದವರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪ್ರಥಮವಾಗಿ ಸಂಘದ ಅಧ್ಯಕ್ಷರಾದ ಶ್ರೀ ಗಂಗಪ್ಪ ಕವಾಸಿ ಅವರು ಮಾತನಾಡಿದರು ಅವರು ತಮ್ಮ ಸಂಘದ ಬೇಡಿಕೆಗಳನ್ನು ಕೆಪಿಸಿಸಿ ಸಂಘದ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ಅವರ ಮುಂದಿಟ್ಟು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡರು ಹಾಗೂ ಡಿಕೆ ಶಿವಕುಮಾರ್ ಸರ್ ಅವರು ಮಾತನಾಡಿದರು ನೇಕಾರ ಸಂಘದ ಅಧ್ಯಕ್ಷರು ಹೇಳಿರುವ ತಮ್ಮ ಎಲ್ಲ ಬೇಡಿಕೆಗಳನ್ನು ಪೂರೈಸಿದ್ದೇವೆ ಎಂದು ಹೇಳಿದರು ಮತ್ತು ಕೆಲವು ಮಾತುಗಳನ್ನು ಹೇಳಿ ಸಭೆಗೆ ವಿದಾಯ ಹೇಳಿದರು ಸಭೆಯಲ್ಲಿ ವೀಣಾ ಕಾಶಪ್ಪನವರ್ ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಾಶಿವ ಬೋನಕರ ಯುವ ಹೋರಾಟಗಾರರು ಹಾಗೂ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು..
ವರದಿ ಕಾಶಿರಾಯೇ ಹೊನಗೌಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030