ಕೂಡ್ಲಿಗಿ :ವಿಜಯನಗರ ಜಿಲ್ಲೆ ಕೂಡ್ಲಿಗಿ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಕೂಡ್ಲಿಗಿ ಅಧ್ಯಕ್ಷರು ಎಲೆ. ನಾಗರಾಜ ಇವರ ನೇತೃತ್ವದಲ್ಲಿ ಮುದ್ದೇಬಿಹಾಳ್ ಶಾಸಕ ಎ. ಎಸ್ ಪಾಟೀಲ್ ನಡಹಳ್ಳಿ.ಇವರು ಕನ್ನಡ ಪ್ರಭ ವರದಿಗಾರ ನಾರಾಯಣ ಮಾಯಾಚಾರಿ ಇವರಿಗೆ ಫೋನ್ ಸಂಭಾಷಣೆ ಮೂಲಕ ಶಾಸಕ ಜೇವಬೆದರಿಕೆ.
ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಶಾಸಕರ ರಾಜೀನಾಮೆ ಪಡೆಯಬೇಕು ಮತ್ತು ಇವರ ಕ್ರಮಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳ ಬಸವರಾಜ್ ಬೊಮ್ಮಾಯಿ ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಮನವಿ ಮೂಲಕದಿಂದ ಒತ್ತಾಯ ಮಾಡಲಾಗಿದೆ. ಕೂಡ್ಲಿಗಿ ತಹಸೀಲ್ದಾರ್ ಟಿ. ಜಗದೀಶ್ ಇವರಿಗೆ ಮನವಿ ಸಲ್ಲಿಸಲಾಗಿದೆ. ಈ ಸಂಧರ್ಭದಲ್ಲಿ ಕಾರ್ಯಧ್ಯಕ್ಷ ಬಾಣದ ಶಿವ ಮೂರ್ತಿ, ಅನಿಲ್ ಕುಮಾರ್ ಬಿ. ರಾಘವೇಂದ್ರ. ಸೋವೇನಹಳ್ಳಿ ಈಶ್ವರಪ್ಪ ಬಿ. ಬಸವರಾಜ್.ಮೀನು ಕೇರಿ ತಿಪ್ಪೇಸ್ವಾಮಿ ಸಾಲು ಮನಿ ರಾಘವೇಂದ್ರ ಜಿ. ನಾರಾಯಣ ಬಣಕಾರ್ ಮೂಗಪ್ಪ ಶಿವಪುರ ಮಂಜುನಾಥ್. ಇನ್ನು ಇತರರಿದ್ದರು..
ವರದಿ.ಅರುಣ್ ಕುಮಾರ್ ಜುಮ್ಮೊಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030