ಭಾರತ್ ಜೋಡೋ ಯಾತ್ರೆ ಅಂಗವಾಗಿ ಮಾನ್ಯ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ತನ್ವೀರ್ ಸೇಟ್ ಸಾರ್ ಇವರು ಕೂಡ್ಲಿಗಿ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಅಲ್ಪಸಂಖ್ಯಾತರ ವಿಭಾಗ ಸಯ್ಯದ್ ಶುಕುರ್ ಇವರ ಮನೆಗೆ ಭೇಟಿ ನೀಡಿದರು ಈ ಸಂದರ್ಭದಲ್ಲಿ , ಮುಸ್ಲಿಮ್ಸ್ ಅಧ್ಯಕ್ಷರಾದ ಎಎಂ ಭಾಷಾ ಸಾಬ್ ,ಮೌಲಾನ ಅಕಿಲ್ ಸಾಬ್, ಮೌಲಾನ ಇಬ್ರಾಹಿಂ ಸಾಬ್ ಹಾಗೂ ಕಾಂಗ್ರೆಸ್ಸಿನ ಯುವ ಮುಖಂಡರಾದ ಸೈಯದ್ ಹುಸೇನ್, ಜಿಲಾನ್, ಇಬದುಲ್ಲ, ಯಾಕೂಬ್, ಮುಜಮಿಲ್, ಇಸ್ಮಾಯಿಲ್, ಜಬಿ , ರೆಹಮಾನ್, ಬಾಶೀದ್, ಅಬ್ದುಲ್ ಬಹ್ಕಿ, ರಿಯಾಝ್ ,ಆಫೀಸ್, ರಿಯಾಜ್ , ಸೈಯದ್ ರಹಮತ್ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030