ಜಲ ಸಂಜೀವಿನಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ & ಪ್ರಾರಂಭ…!!!

Listen to this article

ಜಲ ಸಂಜೀವಿನಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ & ಪ್ರಾರಂಭ.

ದಿನಾಂಕ 18/10/2022ರಂದು ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕು ಪಂಚಾಯತಿ ಮಲ್ಲಿಗೆ ಸಭಾಂಗಣ ದಲ್ಲಿ.ಜಲ ಸಂಜೀವಿನಿ, DPR ಕ್ರಿಯಾ ಯೋಜನೆ ತಯಾರಿಕೆ ಬಗ್ಗೆ ತಾಲೂಕಿನ 6 ಗ್ರಾಮ ಪಂಚಾಯ್ತಿ ಗಳಿಗೆ ಮೊದಲ ಹಂತದ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಪಂಚಾಯತಿ ಆದೇಶದಂತೆ ತರಬೇತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು .. ಸದರಿ ತರಬೇತಿಯನ್ನು ಸಹಾಯಕ ನಿರ್ದೇಶಕರಾದ ( ಗ್ರಾ. ಉ)ಸೋಮಶೇಖರ್ ಸರ್ ರವರು ಮತ್ತು ತಾಂತ್ರಿಕ ಸಹಾಯಕರಾದ ಬಸವರಾಜ್ ರವರು ಜಲ (ನೀರಿನ) ಸಂರಕ್ಷಣೆ ಕುರಿತಂತೆ, ಮತ್ತು GIS & GPS ಗಳ ತಾತ್ರಂಶಗಳ ಬಗ್ಗೆ ತರಬೇತಿ ನೀಡಿದರು.

ತರಬೇತಿ ಕಾರ್ಯಾಗಾರದಲ್ಲಿ ತಾಂತ್ರಿಕ ಸಂಯೋಜಕರಾದ ರವಿಕುಮಾರ್, ಐಇಸಿ ಸಂಯೋಜಕರಾದ ಪ್ರಕಾಶ್, ತಾಲೂಕು ಕೃಷಿ ಅಧಿಕಾರಿಗಳು, 6ಗ್ರಾ ಪಂ ಯ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ಬಿಎಫ್ಟಿ, ಗಣಕ ಯಂತ್ರ ನಿರ್ವಾಹಕರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಕಾಯಕ ಮಿತ್ರರು ಹಾಗೂ ಕೃಷಿ/ತೋಟಗಾರಿಕೆ ಇಲಾಖೆಯ ತಾಂತ್ರಿಕ ಸಹಾಯಕರುಗಳು ಪಾಲ್ಗೊಂಡಿದ್ದರು…

ವರದಿ. ಪ್ರಕಾಶ್. ಇಟ್ಟಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend