ಓಬಳ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾರ್ ಚಾಲಕನ ನಿಯಂತ್ರಣ ತಪ್ಪಿ 4 ಕುರಿ ಬಲಿ…!!!

Listen to this article

ಓಬಳ ಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾರ್ ಚಾಲಕನ ನಿಯಂತ್ರಣ ತಪ್ಪಿ 4 ಕುರಿ ಬಲಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಓಬಳ ಶೆಟ್ಟಿಹಳ್ಳಿ ಗ್ರಾಮದಲ್ಲಿ ಹಾರಕಭಾವಿ ಇಂದ ಗುಡೆಕೋಟೆ ಕಡೆ ಹೊರಟಿದ್ದ ಕಾರೊಂದು ಓಬಳ ಶೆಟ್ಟಿಹಳ್ಳಿ ಅರ್ಜುನ ಚಿನ್ನಹಳ್ಳಿ ರಸ್ತೆ ಮಧ್ಯ ಕಾರ್ ಚಾಲಕನ ನಿಯಂತ್ರಣ ತಪ್ಪಿ 4 ಕುರಿ ಬಸಣ್ಣ ಎಂಬುವ ಆತನ ಬಲಿಯಾಗಿರುವ ಘಟನೆ ನಡೆದಿದೆ ಕುರಿ ಮಾಲಿಕನಿಗೆ ದುಃಖದ ಸಂಗತಿ ಉಂಟಾಗಿದೆ ಕಾರ್ ನಲ್ಲಿ ಇದ್ದ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಹಾಸ್ಪಿಟಲ್ ಗೆ ಕರೆಯುತ್ತಾರೆ ಅಲ್ಲಿನ ಗ್ರಾಮಸ್ಥರು ಗಾಯಾಳುಗಳನ್ನು ಸುರಕ್ಷಿತವಾಗಿ ಹಾಸ್ಪಿಟಲ್ಗೆ ಕಳುಹಿಸಿದ ಘಟನೆ ನಡೆದಿದೆ.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend