ರಾಷ್ಟ್ರೀಯ ಯುವ ದಿನೋತ್ಸವ ಪ್ರಯುಕ್ತ ಅರಿವು ನೆರವು ಕಾರ್ಯಕ್ರಮ…!!!

Listen to this article

ರಾಷ್ಟ್ರೀಯ ಯುವ ದಿನೋತ್ಸವ ಪ್ರಯುಕ್ತ ಅರಿವು ನೆರವು ಕಾರ್ಯಕ್ರಮ.

ವಿಜಯನಗರ ಜಿಲ್ಲೆ ಕೂಡ್ಲಿಗಿ,ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಸಹಯೋಗದಲ್ಲಿ.ಜ13ರಂದು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ,ಕಾನೂನು ಅರಿವು ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ “ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ” ಕುರಿತು,ವಕೀಲರಾದ ಸಿ.ವಿರುಪಾಕ್ಷಪ್ಪ ಉಪನ್ಯಾಸ ನೀಡಿದರು. ಹಿರಿಯ ನ್ಯಾಯಧೀಶರಾದ ಕೆ.ಎ.ನಾಗೇಶರವರು,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರಿಗೇಂದ್ರ ತುಬಾಕೆ ರವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಿರಿಯ ವಕೀಲರಾದ ಎ.ರವಿಕುಮಾರ ಮಾತನಾಡಿದರು,ವಸತಿ ನಿಲಯ ಪಾಲಕರಾದ ಶರಣಪ್ಪ ಸೊಬರದ ವೇದಿಕೆಯಲ್ಲಿದ್ದರು. ವಸತಿ ನಿಲಯದ ವಿದ್ಯಾರ್ಥಿಗಳಾದ ಶಿವಣ್ಣ ನಿರೂಪಿಸಿದರು,ಹುಲ್ಲೇಶ ಸ್ವಾಗತಿಸಿದರು,ಹೊನ್ನೂರಸ್ವಾಮಿ ವಂದಿಸಿದರು…

 

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend