ಕೂಡ್ಲಿಗಿ ಬ್ಲಾಕ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ನೂರಲ್ಲಾ…!!!

Listen to this article

ಕೂಡ್ಲಿಗಿ ಬ್ಲಾಕ್ ಅಲ್ಪಸಂಖ್ಯಾತ ಉಪಾಧ್ಯಕ್ಷರಾಗಿ ನೂರಲ್ಲಾ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರನ್ನಾಗಿ,ಪಟ್ಟಣದ ಕಾಗ್ರೇಸ್ ಯುವ ನಾಯಕ ನೂರುಲ್ಲಾರನ್ನು ನೇಮಿಸಲಾಗಿದೆ.ರಾಜ್ಯ ಕಾಂಗ್ರೇಸ್ ಮೈನಾರಿಟಿ ವಿಭಾಗದ ರಾಜ್ಯಾಧ್ಯಕ್ಷರಾದ ವೈ.ಸೈಯದ್ ‍ಅಹಮದ್ ಸಾಬ್ ರವರ ಸೂಚನೆಯಂತೆ,ಬಳ್ಳಾರಿ ಜಿಲ್ಲಾ ಕಾಂಗ್ರೇಸ್ ಮೇನಾರಿಟಿ ವಿಭಾಗದ ಅಧ್ಯಕ್ಷ ರಾದ ಕೆ.ಬಡಾವಲಿರವರು ನೂರುಲ್ಲಾರನ್ನು ನೇಮಕ ಮಾಡಿದ್ದಾರೆ..

ವರದಿ. ಬಸಣ್ಣಿ ಬಣವಿಕಲ್ಲು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend