ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ, ನೆಲಬೊಮ್ಮನಹಳ್ಳಿ ರಸ್ತೆಯಲ್ಲಿ ಇರುವ ಶ್ರೀಈಶ್ವರ ದೇಗುಲದ ಬಯಲಲ್ಲಿ.
ಬಣವಿಕಲ್ಲು ಗ್ರಾಮದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪರಿಸರದ ಒಂದು ಕಾಳಜಿ ಹಾಗೂ ದೇಗುಲದ ಬಯಲಿನಲ್ಲಿ ನೆರಳು, ಇರಲಿ ಬರುವ ಭಕ್ತರಿಗೆ ನೆರಳಿನ ಒಂದು ಅಶ್ರಯ ಸಿಗಲಿ ಮತ್ತು ಪರಿಸರದ ಒಂದು ಜಾಗೃತಿಯನ್ನು ಮೂಡಿಸುವ ಒಂದು ಉದ್ದೇಶದಿಂದ ಕೂಡ್ಲಿಗಿ ತಾಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಮಕ್ಷಮದಲ್ಲಿ ಸಸಿಗಳನ್ನು ನೆಡಲಾಯಿತು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಒಂದು ಅರಿವು ಜನಸಾಮಾನ್ಯರಿಗೆ ಗೊತ್ತಾಗಲಿ ಮತ್ತು ಇಂದಿನ ದಿನಮಾನಗಳಲ್ಲಿ, ಗಾಳಿ, ಮಳೆ, ಹಾಗೂ ಇನ್ನಿತರ
ವೈಫಲ್ಯದಿಂದ ಸಾರ್ವಜನಿಕರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದು ಇನ್ನಾದರೂ ಪರಿಸರದ ಬಗ್ಗೆ ಜನಸಾಮಾನ್ಯರು ಕಾಳಜಿಯನ್ನು ವಹಿಸಲಿ ಎನ್ನುವ ಒಂದು ಸಂದೇಶವನ್ನು ನೀಡಿದರು…
ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030