*ಕೂಡ್ಲಿಗಿ-ಹೆಚ್ಚುವರಿ ವೈದ್ಯರಿಗಾಗಿ ಶಾಸಕರಿಂದ ಮನವಿ*- ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ, ದೂರವಾಣಿ ಕರೆ ಮೂಲಕ ಕೂಡ್ಲಿಗಿ ಕ್ಷೇತ್ರದ ಜನಪ್ರಿಯ ಶಾಸಕ ಎನ್.ವೈ.ಗೋಪಾಲಕೃಷ್ಣರವರು.
ಕೂಡ್ಲಿಗಿ ಕ್ಷೇತ್ರಕ್ಕೆ ಕೊರೋನಾ ಸಮಸ್ಯೆಯ ಕುರಿತು ಮತ್ತು ಹೆಚ್ಚುವರಿ ವೈದ್ಯರ ಅವಶ್ಯಕತೆಗಳ ಪೂರೈಕೆ ಮಾಡುವ ಕುರಿತು ಮಾತನಾಡಿದರು,ತಕ್ಷಣವೇ ಸಚಿವ ಆನಂದಸಿಂಗ್ ರವರು ಶಾಸಕರ ಮನವಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030