ಕೂಡ್ಲಿಗಿ:ಪ್ರಕೃತಿ ವಿಕೋಪಕ್ಕೀಡಾದ ಕುಟುಂಬಗಳಿಗೆ ಪರಿಹಾರ…!!!

Listen to this article

*ಕೂಡ್ಲಿಗಿ:ಪ್ರಕೃತಿ ವಿಕೋಪಕ್ಕೀಡಾದ ಕುಟುಂಬಗಳಿಗೆ ಪರಿಹಾರ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವಿವಿದೆಡೆಗಳಲ್ಲಿ,ಇತ್ತೀಚೆಗೆ ಪ್ರಕೃತಿ ವಿಕೋಪಕ್ಕೀಡಾಗಿದ್ದ ಕುಟುಂಬಗಳಿಗೆ ಸರ್ಕಾರ ಪರಿಹಾರ ಒದಗಿಸಿದೆ.ಕ್ಷೇತ್ರದ ಶಾಸಕ ಎಮ್.ವೈ.ಗೋಪಾಲಕೃಷ್ಣ ರವರ ಸೂಚನೆ ಮೇರೆಗೆ,ತಾಲೂಕಾಡಳಿತ ಆಯೋಜಿಸಿದ್ದ ಕೋವಿಡ್19 ಮುಂಜಾಗ್ರತಾ ಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ.ಸಿಡಿಲು ಬಡಿದು ಮೃತಪಟ್ಟ 4ಜನರ ಕುಟುಂಬಗಳಿಗೆ ತಲಾ 5ಲಕ್ಷ₹ಪರಿಹಾರ ಹಣ ನೀಡಲಾಗಿದೆ,ಸಿಡಿಲಿನಿಂದಾಗಿ 18ಮೇಕೆಗಳನ್ನ ಕಳೆದು ಕೊಂಡಿದ್ದವರಿಗೆ ಒಟ್ಟು 54ಸಾವಿರ₹.ಸಿಡಿಲಿನಿಂದಾಗಿ 1ಆಕಳು ಕಳೆದು ಕೊಂಡವರಿಗೆ 30ಸಾವಿರ₹ ಹಣ ಮಂಜೂರಾಗಿದ್ದು. ಪರಿಹಾರ ಪಲಾನುಭವಿಗಳ ಖಾತೆಗೆ ಜಮಾ ಆಗಿದೆ ಅದರ ಆರ್ಟಿಜಿಏಸ್ ಪ್ರಮಾಣ ಪತ್ರವನ್ನು, ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ವಿತರಿಸಿದರು,ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ಹಾಗೂ ಕೊಟ್ಟೂರು ತಹಶಿಲ್ದಾರರಾದ ಅನಿಲ್ ಕುಮಾರ ಸೇರಿದಂತೆ.ತಾಲೂಕು ಮಟ್ಟದ ವಿವಿದ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳಿದ್ದರು.

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend