ಸಿ ಬಸವರಾಜ್:- ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆ ತಾಲೂಕು ಘಟಕ ಕಾರ್ಯದರ್ಶಿ ಯಾಗಿ ನೇಮಕ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆ ರಾಜ್ಯಸಮಿತಿ ಆದೇಶದ ಮೇರೆಗೆ, ಶ್ರೀ .c.ಬಸವರಾಜ
ಜುಮ್ಮೋಬನಹಳ್ಳಿ ಇವರನ್ನು ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆ ಕೂಡ್ಲಿಗಿ ತಾಲೂಕು ಘಟಕದ ಕಾರ್ಯದರ್ಶಿಯನ್ನಾಗಿ ವಿಜಯನಗರ ಜಿಲ್ಲಾ ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆ ಅಧ್ಯಕ್ಷರಾದ ..ಬೈಯಣ್ಣ ಗೊಂಚಿಗರ್.B. ಆದೇಶ ಮಾಡಿದ್ದಾರೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030