“ಚೇತನ ಫೌಂಡೇಷನ್ ಇವರು ಸಂಚಲನ ನ್ಯೂಸ್ ಸಹಯೋಗ ದೊಂದಿಗೆ ಪ್ರತಿ ವರ್ಷದಂತೆ ಬಸವ ಜಯಂತಿ ನಿಮಿತ್ತ ವಚನ ವೈಭವ ಕಾರ್ಯಕ್ರಮವನ್ನು ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮೇ ೧೯ ರಂದು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ವಚನ ಗಾಯನ, ಆಧುನಿಕ ವಚನಕಾರ ರಿಂದ ವಚನ ವಾಚನ, ಕವಿಗೋಷ್ಠಿ ಹಾಗೂ ಗೀತಗಾಯನ ಕಾರ್ಯಕ್ರಮಗಳೊಂದಿಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ “ಕಾಯಕ ಪ್ರಶಸ್ತಿ” “ಬಸವ ಚೇತನ ರಾಜ್ಯ ಪ್ರಶಸ್ತಿ” ಹಾಗೂ”ರಾಷ್ಟ್ರೀಯ ಬಸವ ಪ್ರಶಸ್ತಿ” ಪ್ರಧಾನ ಸಮಾರಂಭವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.”..
ವರದಿ. ಬಸವರಾಜ್, ಎಮ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030