ಕನ್ನಿ ಬೋರಯ್ಯನ ಹಟ್ಟಿ ಕೊಲೆಯಾದ ಯುವತಿಯ ಮನೆಗೆ ಬಿಜೆಪಿ ಮುಖಂಡರ ಭೇಟಿ ಮತ್ತು ಸಾಂತ್ವನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಇತ್ತೀಚಿಗೆ ಭೀಕರವಾಗಿ ಕೊಲೆಯಾಗಿದ್ದ ತಾಲೂಕಿನ ಕನ್ನಿ ಬೋರಯ್ಯನ ಹಟ್ಟಿ ಗ್ರಾಮದ ಯುವತಿ ನಿರ್ಮಲ ಕುಟುಂಬಕ್ಕೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರಿಂದ 1 ಲಕ್ಷ ರೂಪಾಯಿ ಪರಿಹಾರವನ್ನು ಮೊತ್ತವನ್ನು ಬಿಜೆಪಿ ಮುಖಂಡರು ಸಾಂತ್ವನ ಹೇಳುವ ಮೂಲಕ ಶುಕ್ರವಾರ ವಿತರಿಸಿದರು.
ಹೊಸಳ್ಳಿಯಲ್ಲಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕನ್ನಿ ಬೋರಯ್ಯನ ಹಟ್ಟಿಗೆ ಆಗಮಿಸಿ ಯುವತಿಯ ತಂದೆ ಚೇರ್ಮನ್ ಬಸಣ್ಣ. ಹಾಗೂ ತಾಯಿ ಓಬಮ್ಮ ಅವರಿಗೆ ಶಾಸಕರ ಎನ್ ವೈ ಗೋಪಾಲಕೃಷ್ಣ ಗೆ ಹಲೋ ಆರೋಗ್ಯವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡಿಲ್ಲ ಆದ್ದರಿಂದ ಪರವಾಗಿ1 ಲಕ್ಷ ರೂಗಳನ್ನು ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ ನೇತೃತ್ವದಲ್ಲಿ ನೀಡಲಾಯಿತು.
ಅದರಂತೆ ಬಿಜೆಪಿ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದುರ್ಗದ ಸೂರ್ಯ ಪಾಪಣ್ಣ ವೈಯಕ್ತಿಕವಾಗಿ 10.ಸಾವಿರ ರೂಪಾಯಿ ನೀಡಿದರು.
ಕೊಲೆಯಾದ ಯುವತಿ ನಿರ್ಮಲ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಕೊಲೆ ಆರೋಪಿಗೆ ಕಾನೂನು ರೀತಿ ಕಠಿಣ ಶಿಕ್ಷೆ ಗುರಿಯಾಗಿಸುವ ಒತ್ತಾಯಿಸಿ. ವಿಜಯನಗರ ಜಿಲ್ಲಾ ಎಸ್ಪಿಗೆ ಬರೆದ ಮನವಿ ಪತ್ರವನ್ನು ಹೊಸಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ನಾಗರತ್ನಮ್ಮ ಅವರಿಗೆ ಬಿಜೆಪಿ ಮುಖಂಡರು ಕಾರ್ಯಕರ್ತರು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆಎಂ ತಿಪ್ಪೇಸ್ವಾಮಿ. ಗುಂಡುಮುಣುಗು ತಿಪ್ಪೇಸ್ವಾಮಿ. ಸೂರ್ಯ ಪಾಪಣ್ಣ ಚಂದ್ರಮೌಳಿ. ಶಾಸಕರ ಆಪ್ತ ಸಹಾಯಕರಾದ ಶ್ರೀಕಾಂತ್. ಪೂಜಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ ಬಸಪ್ಪ. ಸದಸ್ಯರಾದ ನಾಗೇಶ್ ವೆಂಕಟೇಶ್
ಮುಖಂಡರುಗಳಾದ ಜುಟ್ಟ ಲಿಂಗನ ಹಟ್ಟಿ ಬೊಮ್ಮಣ್ಣ. ಟಿಜಿ ಮಲ್ಲಿಕಾರ್ಜುನಗೌಡ ಪಾಪನಾಯಕ .ಪಿ ಮಂಜುನಾಥ್.ಕೆಂಗಣ್ಣ.ಕುಲುಮೆ ಹಟ್ಟಿ ವೆಂಕಟೇಶ.ಮಂಜಣ್ಣ. ಕುರಟ್ಟಿ ರಾಮಣ್ಣ. ಸೂಲದಹಳ್ಳಿ ಸಿದ್ದಪ್ಪ. ಶರಣಪ್ಪ. ಹನುಮಜ್ಜ ನಾಗೇಶ್. ಎನ್ ಕೆ ನಾಗೇಂದ್ರಪ್ಪ. ಕಿಟ್ಟಪ್ಪ ನವರ್ ವೀರೇಶ್. ಕೆಎಸ್ ವಿಶ್ವನಾಥ್ ಅಮಲಾಪುರದ ಅಂಜಿನಪ್ಪ ಕನ್ನಿ ಪರಮೇಶ ಮಂಜುನಾಥ. ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು. ವಾಲ್ಮೀಕಿ ಮಹಾಸಭಾದ ತಾಲೂಕ ಅಧ್ಯಕ್ಷ ಸುರೇಶ್. ಪಾಲಯ್ಯನಕೋಟೆ ಕಲ್ಲೇಶ. ಪೂಜಾರಹಳ್ಳಿ ತಾಂಡದ ವಿಜಯ್ ಸೇರಿ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು…
ವರದಿ.ವಿರೇಶ್. ಕೆ. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030