ಬಣವಿಕಲ್ಲು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವಾರ್ಷಿಕದ ಮಹಾಸಭೆ…!!!

Listen to this article

ಬಣವಿಕಲ್ಲು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವಾರ್ಷಿಕದ ಮಹಾಸಭೆ.

ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ವಾರ್ಷಿಕದ ಮಹಾಸಭೆಯನ್ನು ನಡೆಸಲಾಯಿತು ಸಭೆಯ ಅಧ್ಯಕ್ಷತೆಯನ್ನು ಬಿ ಎಂ ನಾಗರಾಜ್ ವಹಿಸಿದ್ದರು. ಪಹಣಿ ನೀಡಿದ ರೈತರಿಗೆ ಎನ್.ಸಿ.ಎಲ್ ಅನುಮೋದನೆಗೆ ಉಳಿಸಿಕೊಳ್ಳುವ ಬಗ್ಗೆ ಹಾಗೂ ಹಣ ಪಾವತಿಸಿದ ರೈತರಿಗೆ ಶೇರ್ ನೀಡುವ ಬಗ್ಗೆ ಹಾಗೂ ಕೆಸಿಸಿ ಲೋನ್ ಬಗ್ಗೆ ಪಿಗ್ಮಿ ಸಂಗ್ರಹಣ ದ ಬಗ್ಗೆ ಹಾಗೂ ರೈತರಿಗೆ ನೀಡಿರುವ ಸಾಲಗಳನ್ನು ಜರೂರಾಗಿ ಸಾಲ ವಸೂಲಾತಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಎನ್ ದುರ್ಗಪ್ಪ ಸದಸ್ಯರಾದ. ಬಸವರಾಜ್ ನಿಂಗಮ್ಮ. ಜೆ ಎಂ ನಾಗರಾಜ್, ಕೆ ದೇವೇಂದ್ರಪ್ಪ,ಬಿಎಸ್ ವಾಮದೇವ್, ಬಿ ಎಂ ಕೊಟ್ರೇಶ್, ಕೆ ನೀಲಮ್ಮ, ಯಶೋದ ಬಿಎಂ, ಎಲ್ಲಾ ಸದಸ್ಯರು ಉಪಸ್ಥಿತಿ ಇದ್ದು. ಸಂಘದ ಕಾರ್ಯದರ್ಶಿಗಳಾದ ಚೆನ್ನಯ್ಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು…

ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend