ವ್ಯಾನ್ ಮತ್ತು ಬೈಕ್ ನಡುವೆ ಡಿಕ್ಕಿ ಮಾನವೀಯತೆ ಮೆರೆದ ಜೇವರ್ಗಿ ಶಾಸಕ…!!!

Listen to this article

ವ್ಯಾನ್ ಮತ್ತು ಬೈಕ್ ನಡುವೆ ಡಿಕ್ಕಿ ಮಾನವೀಯತೆ ಮೆರೆದ ಜೇವರ್ಗಿ ಶಾಸಕ.

ಕಲಬುರ್ಗಿ ನಗರದ ಹೊಲವ ಹೊರವಲಯದ ಸಮೀಪದ ಭಾರತೀಯ ವಿದ್ಯಾಭವನದ ಹತ್ತಿರ ಅಪಘಾತದಿಂದ ಗಾಯಗೊಂಡವರಿಗೆ ಜೀವರ್ಗಿಯ ಶಾಸಕ ಡಾಕ್ಟರ್ ಅಜಯ್ ಸಿಂಗ್ ಅವರು ನೆರವಾಗಿದ್ದಾರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಯ ಮಾರ್ತಂಡಪ್ಪ (20) ಮತ್ತು ನಾಗೇಂದ್ರ (22) ಗಾಯಗೊಂಡಿದ್ದಾರೆ. ಇಬ್ಬರೂ ಬೈಕ್ನಲ್ಲಿ ಹೊರಟಿದ್ದ ವೇಳೆ ವ್ಯಾನ್ ಡಿಕ್ಕಿ ಹೊಡೆದು. ಅದೇ ಮಾರ್ಗದಲ್ಲಿ ಕಲಬುರ್ಗಿಯಿಂದ ಜೇವರ್ಗಿಗೆ ಹೊರಟಿದ್ದಾರೆ ಶಾಸಕ ಡಾ. ಅಜಯ್ ಸಿಂಗ್ ಅವರು ತಮ್ಮ ವಾಹನ ನಿಲ್ಲಿಸಿ. ಅಂಬುಲೆನ್ಸ್ ಗೆ ಕರೆ ಮಾಡಿದರು. ಅದರಲ್ಲಿ ಗಾಯಾಳು ಯುವಕರನ್ನು ಹಾಕಿಕೊಂಡು ತಾವು ಸಹ ಅವರೊಂದಿಗೆ ಕಲಬುರ್ಗಿಗೆ ಬಂದು ಜೇಮ್ಸ್ ಆಸ್ಪತ್ರೆಗೆ ದಾಖಲೆ ಮಾಡಿದ್ದರು..

ವರದಿ. ಬಸಯ್ಯ ಹಿರೇಮಠ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend