ಛಲವಾದಿ ಮಹಾ ಸಭಾ ಹೂವಿನ ಹಡಗಲಿಯ ಅಧ್ಯಕ್ಷರ ಅಯ್ಕೆ!!
ಹೂವಿನ ಹಡಗಲಿ ತಾಲೂಕಿನ ಛಲವಾದಿ ಬಂಧುಗಳು ನಗರದ ಪ್ರವಾಸಿ ಮಂದಿರದಲ್ಲಿ ಬಂಧುಗಳ ಮುಖಂಡರ ಸಮಕ್ಷೇಮದಲ್ಲಿ ಅಧ್ಯಕ್ಷರಾಗಿ ಚಲವಾದಿ ದ್ಯಾಮಪ್ಪ. ಉಪಾಧ್ಯಕ್ಷ ಮಲ್ಲಿನಾಥ್ ಸೋಗಿ. ಸಿ. ಲಕ್ಷ್ಮಣ ಕಾರ್ಯದರ್ಶಿ, ಖಾಜಾಂಜಿ ಆಗಿ ಸಿ ವಿರೂಪಾಕ್ಷ ಉತ್ತಂಗಿ, ಗೌರವ ಅಧ್ಯಕ್ಷ ರಾಗಿ ಸಿ ಹೊನ್ನಪ್ಪ ಮೈಲಾರ. ರೇಷ್ಮೆ ಮಲ್ಲಪ್ಪ ಸೋಗಿ.. ಎಲ್ಲಾ ಸದಸ್ಯರ ಸಮಕ್ಷೇಮದಲ್ಲಿ ಅಯ್ಕೆ ಮಾಡಲಾಯಿತು . ಎಂದು ನೂತನ ಅಧ್ಯಕ್ಷ ರಾದ ದ್ಯಾಮಪ್ಪನವರು ಮಾಹಿತಿ ಹಂಚಿಕೊಂಡರು.
ಈ ಮುಂಚೆ ಸಿ .ಕೇಶವ ಅವರು.. ಅವಧಿ ಪೂರ್ಣ ಗೊಂಡ ಕಾರಣಕ್ಕೆ ನೂತನ ಅಯ್ಕೆ ಮಾಡಲಾಗಿದೆ. ವಕೀಲರು ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಆದ ಐಗೋಳ ಚಿದಾನಂದ ಅವರು .ನೂತನ ಅಧ್ಯಕ್ಷರಿಗೆ ಶಾಲು ಹೊಂದಿದೆ ಅಭಿನಂದಿಸಿದರು.
ಜೊತೆಗೆ ಹೊನ್ನಪ್ಪ ಹಾಗೂ ಸಿ ಕೇಶವ ಅವರನ್ನ ವಿಜಯ ನಗರ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.
ಅಯ್ಕೆ ಸಮೀತಿಯಲ್ಲಿ ಸಿ ಬಿ ಜಿಲ್ಲಾ ಅಧ್ಯಕ್ಷ ರು ,ಸಿ ಕರಿಬಸಪ್ಪ ಹರವಿ ಯಲ್ಲಿದ್ದರು .
ಹಾಲೇಶ ಸಿ, ಸಿ. ಮಂಜುನಾಥ ಹಡಗಲಿ, ಸಿ ರಮೇಶ್ ಹಡಗಲಿ ,ಕರಿಬಸಪ್ಪ ಹಡಗಲಿ, ಕೊಟ್ರೇಶ್ ಇಟಗಿ, ಸಿ. ಅಜ್ಜಯ್ಯ . ಸೋಗಿ. ಹಾಲೇಶ್ ಹುಗಲೂರು, ಕುಮಾರ ಕುರುವತ್ತಿ, ನಾಗಪ್ಪ ಉತ್ತಂಗಿ. ಸಿ. ಗೊಣೆಪ್ಪ. ಹಡಗಲಿ ಮುಂತಾದ ಸದಸ್ಯರು ಛಲವಾದಿ ಸಮಾಜ ಬಂಧುಗಳು ಸೇರಿದ್ದರು. ಬಂಧುಗಳು ಸೇರಿದ್ದರು. ನಂತರ ಎಲ್ಲರೂ ಮಾನ್ಯ ಶಾಸಕರಾದ ಶ್ರೀ ಪಿ.ಪಿ ಪರಮೇಶ್ ನಾಯ್ಕ್ ಅವರನ್ನ ಬೇಟಿಯಾಗಿ ಆಭಿನಂದನೇ ಸ್ವೀಕರಿಸಿದರು.
ವರದಿ : ಅಜಯ.ಚ.ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030