ಮೊದಲಗಟ್ಟಿ ಅಂಜನೇಯನ ಮುತ್ತಿಗೆ ಹಾಕಿದ ತುಂಗಾ ಭದ್ರಾ,ತುಂಗಾ ಭದ್ರಾ ನದಿಯ ತಡದ ಮೊದಲಗಟ್ಟಿ ಆಂಜನೇಯ ದೇವಸ್ಥಾನದ ಗೋಡೆಯ ವರೆಗೂ ನದಿ ನೀರು ಹರಿಯುತ್ತಿದೆ. ಆಂಜನೇಯ ದೇವಾಲಯದ ಕೆಲವು ಮೆಟ್ಟಿಲುಗಳು ನೀರಿನಲ್ಲಿ ಮುಚ್ಚಿವೆ ಮಲೆನಾಡಿನಲ್ಲಿ ಅತೀ ಹೆಚ್ಚು ಮಳೆಯಾತ್ತಿರುವುದರಿಂದ ಇಲ್ಲಿ ನೀರಿನ ಹರಿವು ಹೆಚ್ಷಾಗಿದೆ. ಹೀಗೆ ಮುಂದುವರಿದರೆ ದೇವಾಲಯದ ಒಳಗಡೆನೂ ನೀರು ನುಗ್ಗುವ ಸಾಧ್ಯತೆ ಇದೆ. ಸುತ್ತಮುತ್ತಲಿನ ಜನರಿಗೂ ನದಿ ನೀರು ಊರ ಒಳಗಡೆ ಬರುವ ಅಪಾಯವಿದೆ.. ಭಕ್ತಾದಿಗಳು ಎಚ್ಚರಿಕೆಯಿಂದ ಇರಬೇಕು ಇದು ಎಚ್ಚರಿಕೆಯ ಕಾಳಜಿ.
ವರದಿ.ಅಜಯ.ಚ
(ಹುಗಲೂರು)
ಹೂವಿನ ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030