ಬಿಡುವಿಲ್ಲದರ ಜನಸೇವೆಯ ಮಧ್ಯೆ ಶ್ರೀವೆಂಕಟೇಶ್ವರ ದೇವರ ದರ್ಶನ ಪಡೆದ ಶ್ರೀಮತಿ,ಎಂ,ಪಿ,ವೀಣಾಮಹಾಂತೇಶ್!!

Listen to this article

ಬಿಡುವಿಲ್ಲದ ಜನಸೇವೆಯ ಮಧ್ಯೆ ಶ್ರೀವೆಂಕಟೇಶ್ವರ ದೇವರ ದರ್ಶನ ಪಡೆದ ಶ್ರೀಮತಿ,ಎಂ,ಪಿ,ವೀಣಾಮಹಾಂತೇಶ್!!

ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕರು, ಅಭಿವೃದ್ಧಿಯ ಹರಿಕಾರರಾಗಿದ್ದ ಎಂ, ಪಿ,ರವೀಂದ್ರ ಅವರ ನಿಧನಾನಂತರ ಅವರ ವಾರಸುದಾರರಂತೆ ಹಗಲಿರುಳು ಕ್ಷೇತ್ರದ ಜನತೆಗೋಸ್ಕರ ಶ್ರಮಿಸಿ ತಮ್ಮ ಸ್ವ-ನಿರ್ಧಾರದ ಸೇವಾಕಾರ್ಯಗಳ ಜೊತೆಗೆ ಕಾಂಗ್ರೆಸ್ ಪಕ್ಷ ಸೂಚಿಸುವ ಪ್ರತಿಯೊಂದು ಆದೇಶವನ್ನು ಪಾಲಿಸುವ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ,ಪಿ,ವೀಣಾಮಹಾಂತೇಶ್ ಅವರು, ಪ್ರಸ್ತುತ ಕೆಪಿಸಿಸಿ ನಿರ್ದೇಶನದಂತೆ ನಡೆಯುತ್ತಿರುವ ಕೋವಿಡ್-19 ನಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಯಾತ್ರೆ ಕೈಗೊಂಡಿದ್ದು, ಇಂದು ಸ್ವಲ್ಪ ಬಿಡುವಿನ ಸಮಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ಹರಪನಹಳ್ಳಿಯ ದೇವರ ತಿಮ್ಮಲಾಪುರದ ಪ್ರಸಿದ್ಧ ಶ್ರೀಕ್ಷೇತ್ರ_ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಕ್ಷೇತ್ರದ ಜನ-ಜಾನುವಾರುಗಳ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.‌.

ವರದಿ. ಪ್ರತಾಪ್, ಸಿ, ಹರಪನಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend