ವಿಜಯನಗರ (ಜಿಲ್ಲಾ) ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ ಜರುಗಿತು ಯಾವುದೇ ರೀತಿಯ ಹಯಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಯಿಸಿ ಶಾಂತಿ ಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿ ಎಂದೂ ಮಾನ್ಯ ಸಿಪಿಐ ಟಿ.ಮಂಜಣ್ಣ,ಮತ್ತು ಪಿ ಎಸ್ ಐ ಸರಳ ಮೇಡಂ, ಅವರೂ ಸಾರ್ವಜನಿಕರಿಗೆ ಹಾಗೂ ಧರ್ಮದ ಮಸೀದಿ ಮುಕಂಡರುಗಳಿಗೆ ಬುಧುವಾರ ತಾಲೂಕು ಪೊಲೀಸ್ ಕಚೇರಿಯಲ್ಲಿ ಏರುಪಡಿಸಿದ ಬಕ್ರೀದ್ ಹಬ್ಬದ ಶಾಂತಿ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬರು ಸುವವೆವಸ್ಥೆ ಕಾಪಾಡಬೇಕು ಕುರುಭಾನಿ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದನ್ನು ನಿಷೇಧಿಸಲಾಗಿದೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ಬಕ್ರೀದ್ ಹಬ್ಬವನ್ನು ಆಚರಿಸಿ ಎರಡೂ ವರ್ಷದಿಂದ ಕೊರನದ ಬೀತಿಯಿಂದ ಸರಳವಾಗಿ ಆಚರಿಸಲಾಗುತ್ತಿತ್ತ ಈ ಕೊರನ ವೈರಸ್ ಸ್ವರೂಪ ನಿಯಂತ್ರಣದಲ್ಲಿ ಇರುವುದರಿಂದ ಯಾರು ಕೂಡ ಮೈ ಮರೆಯದೆ ಜಾಗೃತಿವಹಿಸಿ ಹಬ್ಬವನ್ನು ಆಚರಿಸಿ ಯಾರು ಕೂಡ ಶಾಂತಿಗೆ ಭಂಗ ತರುವಂತಹ ಕೆಲಸವನ್ನು ಮಾಡಬಾರದು ಎಲ್ಲರೂ ಒಂದೇ ಯೆಂಬ ಮನೂ ಬಾವನೆಯಿಂದ ಶಾಂತಿಯಿಂದ ಆಚರಿಸಬೇಕು ಒಂದುವೇಳೆ ಭಂಗ ತರುವಂತ ಕೆಲಸಮಾಡಿದಲ್ಲಿ ಅಂತವರ ಮೇಲೆ ಕಾನೂನೂ ರೀತಿ ಕ್ರಮ ವಹಿಸಲಾಗುವುದು, ಎಂದೂ ಸಿಪಿಐ ಟಿ.ಮಂಜಣ್ಣ ಮತ್ತು ಪಿ ಎಸ್ ಐ ಸರಳ ಮೇಡಂ ಈ ಸಂದರ್ಭದಲ್ಲಿ ನೆರದ್ದಿದ್ದ ಸಾರ್ವಜನಿಕರಿಗೆ ಹಾಗೂ ಧರ್ಮದ ಮಸೀದಿ ಮುಕಂಡರುಗಳಿಗೆ ಮಾಹಿತಿ ತಿಳಿಸಿ ಕೊಟ್ಟರು ಹಗರಿಬೊಮ್ಮನಹಳ್ಳಿ ಗ್ರಾಮದ ಮುಸ್ಲಿಂ ಬಂದುಗಳು ಸಾರ್ವಜನಿಕರೂ ಪೊಲೀಸ್ ಠಾಣೆಯ ಸಿಭಾಂದಿವರ್ಗದವರು ಉಪಾ ಸ್ಥಿತಿಯಲ್ಲಿದ್ದರು…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030