ವಿಜಯನಗರ ಹಗರಿಬೊಮ್ಮನಹಳ್ಳಿ ಯ ಆಂಜನೇಯ ಮಾಲಾಧಾರಿಗಳು .ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹನುಮಂತನ ಭಾವಚಿತ್ರವನ್ನಿರಿಸಿ ಮೆರವಣಿಗೆ ಮಾಡುವ ಮುಖಾಂತರ . ಹನ್ನೊಂದನೇ ದಿನವಾದ ಇಂದು .ಪಾದಯಾತ್ರೆ ಮಾಡುವ ಮೂಲಕ .ಆಂಜನೇಯನ ಮೂಲಸ್ಥಾನವಾದ .ಅಂಜನಾದ್ರಿ ಬೆಟ್ಟಕ್ಕೆ ಹೋಗುತ್ತಿದ್ದೇವೆ ಎಂದು ಹನುಮಂತನ ಮಾಲಾಧಾರಿಗಳು ಮಾಹಿತಿಯನ್ನು ತಿಳಿಸಿದರು..
ವರದಿ. ಧನಂಜಯ್, ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030