ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಊರುಳಿದ ಸರ್ಕಾರಿ ಬಸ್…!!!

Listen to this article

ಇಂದು ಸುಮಾರು 10:20 ಸಮಯಕ್ಕೆ ಬಳ್ಳಾರಿ ಕಡೆಯಿಂದ ಸಿರುಗುಪ್ಪ ಕ್ಕೆ ಬರುತ್ತಿರುವ ಕೆ ಎ 34 ಎಫ್ 1300 ಬಳ್ಳಾರಿ ವಿಭಾಗ 1 ಸೇರಿದ ಬಸ್ ಇದಾಗಿದ್ದು ತೆಕ್ಕಲಕೋಟೆ ವ್ಯಾಪ್ತಿಯ ರಾಷ್ರ್ಟಿಯ ಹೆದ್ದಾರಿ 150ಎ ರಲ್ಲಿ ಈ ಅಪಘಾತ ಜರುಗಿದ್ದು ತೆಕ್ಕಲಕೋಟೆ ಪಟ್ಟಣದ ಸುಸ್ವಾಗತ ಬೋರ್ಡ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದು ಸುಮಾರು 45 ರಿಂದ 47 ಜನ ಪ್ರಯಾನಿಸುತ್ತಿದು 3ಜನ ಮೂಳೆ ಮುರಿದಿದೆ.

ಹಾಗೂ ಇನ್ನು ಹಲವಾರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಜಿಲ್ಲಾ ಆಸ್ಪತ್ರೆ ದಾಖಾಲಿಸಲಾಗಿದೆ ಸ್ಥಳಕ್ಕೆ ಹೈವೇ ಗಸ್ತು ವಾಹನ ಸರಿಯಾದ ಸಮಯಕ್ಕೆ ಬಂದು ತಮ್ಮ ಕಾರ್ಯವನ್ನು ನಿರ್ವಹಿಸದರು,…

ವರದಿ. ಉಮೇಶ್, ಕೆ, ಸಿರಿಗುಪ್ಪ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend