ವಾರ್ಡ್ ಅಭಿವೃದ್ಧಿ ಮಾಡುವದು ನನ್ನ ಕನಸು. ಶೇಖರಪ್ಪ…!!!

Listen to this article

ವಾರ್ಡ್ ಅಭಿವೃದ್ಧಿ ಮಾಡುವದು ನನ್ನ ಕನಸು. ಶೇಖರಪ್ಪ
ಸಿಂಧನೂರ ನ 25 ಸರ್ಕಾರದ ಸೌಲಭ್ಯ ಗಳನ್ನು ಜನರಿಗೆ ಮುಟ್ಟಿಸುವ ಪ್ರಮಾಣಿಕ ಪ್ರಯತ್ತ ಮಾಡಿ ವಾರ್ಡ್ ಅಭಿವೃದ್ಧಿಪಡಿಸುವದೆ ನನ್ನ ಕನಸಾಗಿದೆ ಎಂದು ನಗರಸಭಯ ಕಾಂಗ್ರೇಸ ಪಕ್ಷದ ಸದಸ್ಯರಾದ ಶೇಖರಪ್ಪ ಗಿಣೀವಾರ ಹೇಳಿದರು
ನಗರದ ವಾರ್ಡ ನಂ.23 ರಲ್ಲಿ 15 ನೇಯ ಹಣಕಾಸಿನ 10 ಲಕ್ಷ ರೂ ವೆಚ್ಚದಲ್ಲಿ ಸಿಸಿ.ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ ಮಾತನಾಡಿದ ಅವರು ನಗರದ ಎಲ್ಲಾ ವಾರ್ಡ್ಗಳಿಗಿಂತ ನನ್ನ ವಾರ್ಡ್ ಮಾದರಿಯ ವಾರ್ಡಿನನ್ನಾಗಿ ಮಾಡುತ್ತೇನೆ ಎಂದರು
ಸಿಸಿ.ರಸ್ತೆಯನ್ನು ಮಾಡುವಾಗ ವಾರ್ಡಿನ ನಿವಾಸಿಗಳು ಸಹಕರಿಸುವ ಮೂಲಕ ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರಿಂದ ಮಾಡಿಸಿಕೊಳ್ಳಬೇಕು ಈಗಾಗಲೆ ಮಹಿಳೆಯರಿಗಾಗಿ ಉತ್ತಮ ಶೌಚಾಲಯ ನಿರ್ಮಾಣ ಮಾಡಿದ್ದು ಈಗ ಕಾಯಿ ಪಲ್ಲೆ ಮಾರುಕಟ್ಟೆಯ ಬಳಿ ಇನ್ನೊಂದು ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ ಅದಕ್ಕೆ ಹಣವನ್ನು ಮೀಸಲಿಟ್ಟದ್ದೆನೆ ಮುಂದಿನ ದಿನಗಳಲ್ಲಿ ಭೂಮಿಯನ್ನು ಮಾಡುತ್ತನೆ ಎಂದರು
ನನ್ನ ವಾರ್ಡಿನಲ್ಲಿ ಇನ್ನೂ ಗುಡಿಸಲಿನಲ್ಲಿ ಬಹಳಷ್ಷು ಜನ ವಾಸ ಮಾಡುತ್ತಿದ್ದು ಇದರ ಬಗ್ಗೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಗಮನಕ್ಕೆ ತಂದು ಈ ವಾರ್ಡಿನನ್ನು ಕೊಳಚೆ ಪ್ರದೇಶ ವೆಂದು ಆದೇಶ ಮಾಡಿಸಿ ಎಲ್ಲಾ ಬಡ ಜನರ ಮನೆಗಳನ್ನು ಕಟ್ಟಿಸಿಕೊಡುತ್ತನೆ ಎಂದು ಶೇಖರಪ್ಪ ಗಿಣೀವಾರ ಹೇಳಿದರು
ನಗರಸಭೆಯ ಜೈ.ಇ. ಶಾಂತಕುಮಾರ ವಾರ್ಡಿನ ನಿವಾಸಿಗಳಾದ ವೀರೇಶ ಅಂಗಡಿ ಸತ್ಯಪ್ಪ
ಚಂದಪ್ಪ ನಾಯಕ. ರಮೇಶ ಗೆಜ್ಜೆಲಗೆಟ್ಟಿ ಮಹೇಶ ದತ್ತು ಅಂಗಡಿ .ಶರಣಪ್ಪ ಗಿಣೀವಾರ. ರೆಹಮಾನ್ ಆದಯ್ಯ ಸ್ವಾಮಿ .ಸೇರಿದಂತೆ ಇತರರು ಪೂಜೆ ಕಾರ್ಯಕ್ರಮದಲ್ಲಿ ಹಾಜರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend