ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಬಸನಗೌಡ ಕಮತಗಿ ತನಗೆ ಕೊರೊನ ಪಾಸಿಟಿವ್ ಬಂದ್ 6 ಗಂಟೆ ಕಳೆದ ಮೇಲೆ ಒಪೆಕ್ ಆಸ್ಪತ್ರೆಯಲ್ಲಿ ಬೆಡ್ ಕೊಟ್ಟು ಮಲಗಿಸಿ ಹೋದವರು 24 ಗಂಟೆ ಕಳೆದರು ಒಬ್ಬ ನರ್ಸ್ ಡಾಕ್ಟರ್ ಯಾರು ಈ ಕಡೆ ಬಂದಿಲ್ಲ, ನನಗೆ ಉಸಿರಾಟ ತೊಂದರೆ ಇದೆ ನನಗೆ ಚಿಕಿತ್ಸೆ ಕೊಡಿಸಲು ಸಹಾಯ.ಮಾಡಿ ಉಸಿರಾಟದ ತೊಂದ್ರೆ ತನಗೆ ಸಹಾಯ ಆಗುತ್ತೆ ಕಷ್ಟ ಪಟ್ಟು ವಿಡಿಯೋ ಮಾಡಿ ಜೀವ ಉಳಿಸುವಂತೆ ಕೇಳಿ ಸಾಮಾಜಿಕ ಜಾಲತಾಣಗಲ್ಲಿ ಹರಿ ಬಿಟ್ಟು ವೈರಲ್ ಎಲ್ಲ ಮಾಧ್ಯಮ ಕ್ಕೆ ಗೊತ್ತಾದ್ರೂ ಒಬ್ಬನು ಸುದ್ದಿ ಮಾಡಲಿಲ್ಲ ಯಾರ ಗಮನಕ್ಕೂ ತರಲಿಲ್ಲ ಕೊನೆಗೆ ಆ ವ್ಯಕ್ತಿ ಚಿಕಿತ್ಸೆ ಸಿಗದೆ ಸತ್ತಾಗ ತುಂಬಾ ಮಾದ್ಯಮಗಲ್ಲಿ ಬ್ರೇಕಿಂಗ್ ನ್ಯೂಸ್ ನಾನು ಇದನ್ನ ಈ ಹಿಂದೇನೆ ಹೇಳಿದ್ದೆ ಅದನ್ನೇ ಮಾಡಿದ್ರು ಮಾದ್ಯಮಗಳಿಗೆ ಸತ್ರೆ ಮಾತ್ರ ಬ್ರೇಕಿಂಗ್ ನ್ಯೂಸ್.
ವರದಿ. ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030