ವರದಿ. ಮಂಜುನಾಥ್, ಎಚ್
ಚಿತ್ರದುರ್ಗ: ಮೊಳಕಾಲ್ಮೂರು ಇಂದು ಮೊಳಕಾಲ್ಮುರಿನಲ್ಲಿ ಮಂಡಲ ಪ್ರಶಿಕ್ಷಣ ವರ್ಗ ನಡೆಯಿತು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷರಾದ ಡಾ ಮಂಜುನಾಥ್ ವಹಿಸಿದ್ದರು, ಉದ್ಘಾಟನೆ :- ಕೆ.ಎಸ್. ನವೀನ್ಅವರು.1ನೇ ಅವಧಿ ವಿಷಯ : ಬಿಜೆಪಿ ಇತಿಹಾಸ ಮತ್ತು ವಿಕಾಸ ಉಪನ್ಯಾಸಕರು :- ಕೆ. ಎಸ್ ನವೀನ್, ಬಿಜೆಪಿ ರಾಜ್ಯ ಕಾರ್ಯದರ್ಶಿಗಳು. 2ನೇ ಅವಧಿ ವಿಷಯ :-ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳು, ಉಪನ್ಯಾಸಕರು :- ಜೆಪಿ ಜಯಾಪಲಯ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು. 3ನೇ ಅವಧಿ ವಿಷಯ :- ಹಿಂದಿನ 6 ವರ್ಷಗಳಲ್ಲಿ ನಡೆದ ಅಂತ್ಯೋದಯ ಪ್ರಯತ್ನಗಳು. ಉಪನ್ಯಾಸಕರು :- ಟಿ ವೆಂಕಟೇಶ್ ಯಾದವ್, ರೈತ ಮೋರ್ಚಾ ಜಿಲ್ಲಾಧ್ಯಕ್ಷರು. 4 ನೇ ಅವಧಿ ವಿಷಯ :- 2014 ರ ನಂತರ ಬದಲಾದ ಭಾರತದ ರಾಜಕೀಯ,
ಉಪನ್ಯಾಸಕರು :- ಜಿಟಿ ಸುರೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು. 5ನೇ ಅವಧಿ ವಿಷಯ :- ನಮ್ಮ ವಿಚಾರ, ಪರಿವಾರ. ಉಪನ್ಯಾಸಕರು :- ಬಿಸಿ ಹನುಮಂತೆಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷರು, ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಎನ್.ಪಿ.ಪ್ರಭಾಕರ ಹಾಗೂ ಜಿಂಕಲು ಬಸವರಾಜ ಜಿಲ್ಲಾ ಸಹಕಾರಿ ಪ್ರಕೋಷ್ಟ ಸಂಚಾಲಕರು ಮತ್ತು ಎಪಿಎಂಸಿ ಮಾರುಕಟ್ಟೆ ಅಧ್ಯಕ್ಷರು ಶಿವರಾಮರೆಡ್ಡಿ ,ಲಕ್ಷಣ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಶುಭ ಪ್ರಥ್ವಿರಾಜ್ ,ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಹಾಗು ರೂಪ ವಿನಯ್ ಕುಮಾರ್ ಜಿಲ್ಲಾ ಕಾರ್ಯದರ್ಶಿ, ಬೋರಸ್ವಾಮಿ ಜಿಲ್ಲಾ ಕಾರ್ಯದರ್ಶಿ ಮಾಜಿ ಅಧ್ಯಕ್ಷರಾದ ಗಂಗಧರಪ್ಪ ಹಿರಿಯ ಮುಖಂಡರಾದ ಡಿ.ಎಮ್ .ಈಶ್ವರಪ್ಪ. ಚಂದ್ರಶೇಖರ ಗೌಡರು ಹಾಗು ಬಿ.ಜೆ.ಪಿ.ಪಧಾಧಿಕಾರಿಗಳು ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೇರಿಸಲಾಯಿತು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030