ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ )ನೂತನ ಅಧ್ಯಕ್ಷರಾಗಿ 16/03/2024 ರಂದು ಅಧಿಕಾರವಹಿಸಿಕೊಂಡ ಕುಷ್ಟಗಿ ಮತ ಕ್ಷೇತ್ರದ ಮಾಜಿ ಶಾಸಕರು ಮಾನ್ಯ ಶ್ರೀ ಹಾಸನ್ ಸಾಬ್ ದೋಟಿ ಹಾಳ್ ರವರನ್ನು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಕೆ ಬಸವರಾಜ್ ಹಿಟ್ನಾಳ್ ರವರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ರಾಜಶೇಖರ್ ಹಿಟ್ನಾಳ್ ರವರು ಸಲೀಮ್ ಅಳವಂಡಿ, ಅಬ್ದುಲ್ ವಾಹಿದ್ ಹೊಸಹಳ್ಳಿ, ಮಸ್ತಾನ್,ಸಹ ಭಾಗವಹಿಸಿ ಅನೇಕ ಗಣ್ಯ ರು ಸಹ ಶುಭಾಶಯಗಳು ತಿಳಿಸಿದ್ದರು…
ವರದಿ. ಮಸ್ತಾನ್ ಮುನಿರಾಬಾದ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030