ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಮುಂದೆಯೆ ಹಾಲಿ ಶಾಸಕ ಸಿದ್ದು ಸವದಿ ವಿರುದ್ಧ ಗದ್ದಲ್ಲದ ಜಟಾಪಟಿ ಮುಂದಿನ ವಿಧಾನಸಭಾ ತೇರದಾಳ ಮತಕ್ಷೇತ್ರದಲ್ಲಿ ಹೊಸಬರಿಗೆ ಟಿಕೇಟ್ ಕೊಡಬೇಕು ಎಂದು ಕೂಗಾಟ ಅರ್ಚಾಟ .
ಬೆಳಗಾವಿ ನಗರದ ಖಾಸಗಿ ಹೋಟೆಲನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಮತ್ತು ಕೆಲವು ಬಿಜೆಪಿ ಪಕ್ಷದ ವರಿಷ್ಠರು ಆಗಮಿಸಿದ್ದರು ಇದರ ಬಗ್ಗೆ ತಿಳಿದ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಂಖಡರು ಬೆಳಗಾವಿಗೆ ಧೌಡಾಯಿಸಿ ಬಿ.ಎಸ್.ವೈ ಅವರ ಮುಂದೆ ತಮ್ಮ ಕ್ಷೇತ್ರಕ್ಕೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ ಟಿಕೇಟ್ ಕೊಡಬೇಕು ಎಂದು ನೂರಾರು ಮುಖಂಡರು ಒಕ್ಕೊರಲಿನಿಂದ ಬೇಡಿಕೆ ಈಡುತಿದಂತೆ ಶಾಸಕ ಸಿದ್ದು ಸವದಿ ಅವರಿಗೆ ಮನಸೊ ಇಚ್ಚೆ ಬಾಯಿಗೆ ಬಂದ ಹಾಗೆ ಕೆಟ್ಟ ಪದಗಳನ್ನು ಬಳಸುವುದಲ್ಲದೆ ಹಲ್ಲೆಗೆ ಯತ್ನಿಸುವ ವೀಡಿಯೋವಂದು ವೈರಲ ಆಗಿದ್ದು ಕ್ಷೇತ್ರದಲ್ಲಿ ಬುಗಿಲೆದ್ದ ಬಿನ್ನ ಮತ ಸ್ಫೋಟ ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಬಿಜೆಪಿ ಪಕ್ಷದ ಮುಖಂಡರ ಮತ್ತು ಶಾಸಕರ ನಡೆ ನೀಗುಡವಾಗಿದ್ದು ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಾದ ವಾತಾವರಣ…
ವರದಿ.ಶಿವಶಂಕರ್ ಮುದೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030