ಇವತ್ತು ದಿನಾಂಕ 05/12/2021 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ಡಾ// ಬಾಬಾ ಸಾಹೇಬ ಅಂಬೇಡ್ಕರ್ ಆಶಿರ್ವಾದ ಪಡೆಯಲು ಮುಂಬೈಯ ದಾದರ ಚೈತ್ಯಾ ಭೂಮಿಗೆ ಬೇಟಿ ನೀಡಿ ನಮ್ಮ ಬಾಳಿನ ಬೆಳಕು ನಮ್ಮ ನಿಮ್ಮ ನಿಮ್ಮೆಲ್ಲರ ದೇವರು ಡಾ//ಬಾಬಾ ಸಾಹೇಬ ಅಂಬೇಡ್ಕರ್ ಆಶಿರ್ವಾದ ಪಡೆಯಲಾಯಿತು
ಇದರ ಜೊತೆಗೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಸಂಘಟನೆಯ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಶ್ರೀ ಚಂದ್ರಕಾಂತ ಎಸ್ ಕಾದ್ರೋಳ್ಳಿ ರವರಿಗೆ ಬೆಂಬಲ ನೀಡಿ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು
ಇವತ್ತಿನ ದಿನ ನಮ್ಮ ಜೀವನದಲ್ಲಿ ಮರೆಯಲಾಗದ ದಿನ ಆದರೆ ಮುಂಬಯಿ ದಾದರ ಚೈತ್ಯಾ ಭೂಮಿ ಸ್ಥಳಕ್ಕೆ ಬೇಟಿ ನೀಡಿದಾಗ ಆಗುವ ಜೀವನದ ಬದಲಾವಣೆಗಳೆ ಬೇರೆ ಹಾಗಾಗಿ ಮುಂಬಯಿ ದಾದರ ಚೈತ್ಯಾ ಭೂಮಿ ಬೇಟಿ ನೀಡಲು ಸಹಕರಿಸಿದ ಎಲ್ಲಾ ಪದಾಧಿಕಾರಿಗಳು ಸಂಘಟನೆಯ ಸಹೋದರರಿಗೆ ಧನ್ಯವಾದಗಳು…
ವರದಿ, ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030