ಜಿ.ಕೆಬ್ಬಳಿಯಲ್ಲಿ ಅಗ್ನಿ ಅವಘಡ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ…ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಜಿ ಕೆಬ್ಬಳಿಯ ಆಲೆಮಾನೆಯಲ್ಲಿ ಪಟಾಕಿ ಸಿಡಿಮದ್ದಿನ ಅಗ್ನಿ ಅವಘಡದಿಂದ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು, 55 ವರ್ಷದ ವ್ಯಕ್ತಿಗೆ ಶೇ 35 ರಷ್ಟು ಗಾಯಗೊಂಡಿರುತ್ತಾರೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಾಯಾಳು ವ್ಯಕ್ತಿಯು ಮಿಮ್ಸ್ ನಲ್ಲಿ ಚಿಕಿತ್ಸಗೆ ಒಳಪಟ್ಟಿರುತ್ತಾರೆ
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರು ಉಪಸ್ಥಿತರಿದ್ದರು…
ವರದಿ. ಸುರೇಶ್ ಮಂಡ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030