ಭದ್ರ ನೀರಿನ ಪೈಪ್ ಲೈನ್ 3ತಿಂಗಳು ಅದರು ಇನ್ನೂ ಮುಚ್ಚಿಲ್ಲ ಚೌಲೂರು ಕಾವಲ್ ಸರ್ವೇ ನೋ 1ರಲ್ಲಿ ಜಿ.ವಿ. ಜಯಮ್ಮ ಎನ್ನುವವರ ಹೊಲದಲ್ಲಿ ಇದ್ದು ಇಲ್ಲಿ ತೆಗೆದಿರುವ ಮಣ್ಣು ಬೇರೆ ಜನರು ಹೊಲಕ್ಕೆ ಬಂದು ಟ್ರಾಕ್ಟರ್ ನಲ್ಲಿ ಫಲವತ್ತಾದ ಮಣ್ಣು ತುಂಬಿ ಕೊಂಡು ಒಗುತ್ತಿದ್ದರೆ . ಇದರಿಂದ ಹೊಲದ ಪಲವತ್ತತೆ ಹಾಳಗುತ್ತಿದ್ದು ಈ ವಿಷಯವನ್ನು ತಿಳಿಸಿದರು ಸಹ ಭದ್ರ ನೀರಾವರಿ ಯೋಜನೆ ಅಧಿಕಾರಿ ಗಳು ಇನ್ನು ಕೆಲಸ ಬಾಕಿ ಇದೆ ಎನ್ನುವ ಉತ್ತರ ನೀಡುತ್ತಿದ್ದಾರೆ. ಈಗ ಮಳೆ ಬೇರೆ ಬರುತ್ತಿದ್ದು ಮುಂದೆ ಬಿತ್ತನೆ ಸಮಯ ವಾಗಿದ್ದು ನಮ್ಮ ಜಮೀನನ್ನು ಮೊದಲಿನ ರೀತಿ ಮಾಡಿ ಎಂದರು ಸಹ ಸರಿಯಾದ ಉತ್ತರ ನೀಡುತ್ತಿಲ್ಲ. ಇಲ್ಲಿ ಹೊಲ ಉಳಿಸುವ ಸಮಯ ಇದಾಗಿದ್ದು . ಹೊಲ ಹುಳಿಸಲು ಇವರು ಭೂಮಿ ಯನ್ನ ಕೆಡಿಸಿ ಹೋಗಿದ್ದಾರೆ ಎನ್ನುತ್ತಿದ್ದಾರೆ ಈ ಹೊಲದ ರೈತ ಮಹಿಳೆಗೆ ದಿಕ್ಕೆ ತೋಚದಗಿದೆ. ಹೊಲದಲ್ಲಿ ಹಾದು ಹೋಗಿರುವ ಈ ಪೈಪ್ ಲೈನ್ ನ ಪರಿಹಾರ ಸಹ ನೀಡುವುದಾಗಿ ಹೇಳಿದ್ದ ಇವರು ಯಾವುದೇ ಪರಿಹಾರವನ್ನು ಇನ್ನೂ ಸಹ ನೀಡಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಜಮೀನಿನಲ್ಲಿ ಹಾದು ಹೋಗಿರುವ ಹೊಲದ ಮಾಲೀಕರು. ಹೊಲಗಳಲ್ಲಿ ಲಾರಿ ಜೇ ಸಿ ಬ ಬಿ ಓಡಾಟದಿಂದ ಜಾಮೀನು ತುಂಬಾ ಹದಗೆಟ್ಟಿದ್ದು ಈಗ ಬಿತ್ತನೆ ಸಮಯ ವಾಗಿದ್ದು ನಮಗೆ ಬಿತ್ತಲು ಸರಿಪಡಿಸಿ ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ಇತ್ತ ಅಧಿಕಾರಿಗಳು ಗಮವ ಅರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತ ಮಹಿಳೆಯ ಆಗ್ರಹವಾಗಿದೆ…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030