41ನೇ ರೈತ ಹುತಾತ್ಮರ ದಿನಾಚರಣೆ ನರಗುಂದ
ನವಲುಗುಂದ ರೈತ ಬಂಡಾ ಯ,ಜುಲೈ 21ರಂದು ಗದಗ
ಜಿಲ್ಲೆಯ ನರಗುಂದ ದಲ್ಲಿ.
ನಡೆಯುವ 41ನೇ ರೈತ ಹುತಾತ್ಮ ದಿನಾಚರಣೆಗೆ,
ಬಳ್ಳಾರಿ ಜಿಲ್ಲೆಯಿಂದ, ಕರ್ನಾಟಕ ಜನ ಶಕ್ತಿ ಹಾಗೂ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ
ಮುಖಂಡರಾದ, ಶ್ರೀ ಕರಿಯಪ್ಪ ಗುಡಿಮನಿ, ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ವರದಿ. ಎಂ. ಎಲ್. ವೆಂಕಟೇಶ್
ಎಚ್ಚರಿಕೆ ಕ್ರಾಂತಿಕಾರಿ ಪತ್ರಿಕೆ
ಉಪ ಸಂಪಾದಕರು.ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030